ಹೆಚ್ಚಿನ ಸುದ್ದಿ

Suddi News Link

ಧಾರ್ಮಿಕ ಸುದ್ದಿ

ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ‘ಧನ್ಯೋತ್ಸವ’ ಸಭೆ-ವಿವಿಧ ಉಪ ಸಮಿತಿಗಳ ಪ್ರತಿ ಸದಸ್ಯರಿಗೆ ಶಾಲು, ಸ್ಮರಣಿಕೆ ನೀಡಿ ಗೌರವಾರ್ಪಣೆ

0
ಪುತ್ತೂರು: ಸಂಪೂರ್ಣವಾಗಿ ಜೀರ್ಣೋದ್ಧಾರಗೊಡು ಅದ್ಧೂರಿಯಾಗಿ ಬ್ರಹ್ಮಕಲಶೋತ್ಸವಗಳು ನೆರವೇರಿದ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಹಕರಿಸಿದ ಕರಸೇವಕರಿಗೆ, ಗ್ರಾಮಸ್ಥರಿಗೆ ಹಾಗೂ ಭಕ್ತಾದಿಗಳಿಗೆ ಕೃತಜ್ಞತೆ ಸಲ್ಲಿಸುವ ‘ಧನ್ಯೋತ್ಸವ’ ಸಭೆಯು ಮೇ.5ರಂದು ದೇವಸ್ಥಾನದ ಆವರಣದಲ್ಲಿ ನಡೆಯಿತು. ದೇವಳದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನೆರವೇರುವಲ್ಲಿ...

ಪುಣ್ಚಪ್ಪಾಡಿ ನೇರೋಳ್ತಡ್ಕ : ಆದಿನಾಗಬ್ರಹ್ಮ ಮೊಗೇರ್ಕಳ ನೂತನ ಗರಡಿ, ಕೊರಗಜ್ಜ, ಗುಳಿಗ ದೈವದ ಕಟ್ಟೆಯ ಪುನರ್‌ ಪ್ರತಿಷ್ಠೆ ಹಾಗೂ...

0
ಸವಣೂರು : ಕಡಬ ತಾಲ್ಲೂಕಿನ ಪುಣ್ಚಪ್ಪಾಡಿ ಗ್ರಾಮದ ನೇರೋಳ್ತಡ್ಕದ ಆದಿನಾಗಬ್ರಹ್ಮ ಮೊಗೇರ್ಕಳ ನೂತನ ಗರಡಿ, ಕೊರಗಜ್ಜ, ಗುಳಿಗ ದೈವದ ಕಟ್ಟೆಯ ಪುನರ್‌ ಪ್ರತಿಷ್ಠೆ ಹಾಗೂ ದೈವಗಳ ನೇಮ ಎ.30 ರಿಂದ ಮೇ.2 ರವರೆಗೆ ವಿಜೃಂಭಣೆಯಿಂದ ಜರುಗಿತು.ಎ.30ರಂದು ಸವಣೂರು ಬಸದಿ ವಠಾರದಿಂದ ನೇರೋಳ್ತಡ್ಕದವರೆಗೆ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಮೇ.1ರಂದು  ಸ್ವಸ್ತಿ...

ಉದನೆ: ನವೀಕರಣಗೊಂಡ ಸೈಂಟ್ ತೋಮಸ್ ಫೊರೋನಾ ಚರ್ಚ್ ಪವಿತ್ರೀಕರಣ ವಿಧಿ-ಸಭಾ ಕಾರ್ಯಕ್ರಮ

0
ಸಮಾಜಕ್ಕೆ ಅನುಗ್ರಹ ಸಿಗಲಿ: ಬಿಷಪ್ ಗೀವರ್ಗೀಸ್ ಮಾರ್ ಮಕಾರಿಯೋಸ್ಇಷ್ಟಾರ್ಥ ಸಿದ್ಧಿಗೆ ಸಹಕಾರವಾಗಲಿ: ಬಿಷಪ್ ಮಾರ್ ಲಾರೆನ್ಸ್ ಮುಕ್ಕುಯಿ ನೆಲ್ಯಾಡಿ: ದೇವಾಲಯ ದೇವರ ದರ್ಶನ ಪಡೆಯಲು ಇರುವ ಆಲಯವಾಗಿದೆ. ಇಲ್ಲಿಂದ ಸಮಾಜಕ್ಕೆ ಪ್ರೀತಿಯ ಸಂದೇಶ ಸಾರಬೇಕು. ನವೀಕರಣಗೊಂಡ ಸಂತ ತೋಮಸರ ಫೊರೋನಾ ದೇವಾಲಯದ ಮೂಲಕ ಸಮಾಜಕ್ಕೆ ಅನುಗ್ರಹ ಸಿಗಲಿ ಎಂದು...

ಕ್ರೈಂ ನ್ಯೂಸ್

ವಿದ್ಯಾಕ್ಷೇತ್ರ

ಸಂಪಾದಕೀಯ

Suddi Live Channel

ವಿಶೇಷ ಸುದ್ದಿ

ಶುಭಾಶಯ/ಶುಭಾರಂಭ

error: Content is protected !!
Breaking