ಹೆಚ್ಚಿನ ಸುದ್ದಿ

Suddi News Link

ಧಾರ್ಮಿಕ ಸುದ್ದಿ

ಪುತ್ತೂರು ಮಾಯಿ ದೆ ದೇವುಸ್ ಚರ್ಚಿನಲ್ಲಿ ಯೇಸುವಿನ ಕೊನೆಯ ಭೋಜನದ ನೆನಪಿನ ಪವಿತ್ರ ಗುರುವಾರ ಆಚರಣೆ

0
ಪುತ್ತೂರು: ಪ್ರಪಂಚದಾದ್ಯಂತ ಕ್ರಿಶ್ಚಿಯನ್ನರು ಈ ವಾರವನ್ನು ಪವಿತ್ರ ವಾರವನ್ನಾಗಿ ಆಚರಿಸುತ್ತಿದ್ದಾರೆ. ಮಾ.24 ರಂದು ಈಸ್ಟರ್ ಮೊದಲು ಗರಿಗಳ ಭಾನುವಾರದಿಂದ ಪ್ರಾರಂಭವಾಗುತ್ತದೆ. ಮಾ.29 ರಂದು ಅವರು ಶುಭ ಶುಕ್ರವಾರ ಮತ್ತು ಈಸ್ಟರ್ ಮೊದಲು ಬರುವ ಪವಿತ್ರ ಗುರುವಾರವನ್ನು ಆಚರಿಸುತ್ತಾರೆ. ಯೇಸು ಕ್ರಿಸ್ತನು ತನ್ನ ಶಿಷ್ಯರೊಂದಿಗೆ ಕೊನೆಯ ಭೋಜನವನ್ನು ಮಾಡಿದ...

ಕಾರಣಿಕತೆ ಮೆರೆದ ಕೊರಗಜ್ಜ – ಅಜ್ಜನ ಅಭಯದಂತೆ ಮತ್ತೆ ಸಿಕ್ಕಿದ ಕೋಳಿ

0
ಉಪ್ಪಿನಂಗಡಿ: ಭಕ್ತಿಗೆ ಒಲಿದು ಭಕ್ತರ ಅದೆಷ್ಟೋ ಇಷ್ಟಾರ್ಥಗಳನ್ನು ಕೊರಗಜ್ಜ ದೈವ ಈಡೇರಿಸಿದ ಉದಾಹರಣೆಗಳ ಮಧ್ಯೆಯೇ ಹಿರೇಬಂಡಾಡಿ ಗ್ರಾಮದ ಬೊಳಾಮೆಯ ಕೆರೆಕೋಡಿ ಎಂಬಲ್ಲಿರುವ ಕೊರಗಜ್ಜ ದೈವಸ್ಥಾನದಲ್ಲಿ ಕೊರಗಜ್ಜ ದೈವ ನೀಡಿದ ಅಭಯದಂತೆ ಏಳು ದಿನಗಳೊಳಗೆ ಕದ್ದ ಹೋಗಿದ್ದ ಅಂಕದ ಕೋಳಿಯೊಂದು ಮತ್ತೆ ಪತ್ತೆಯಾದ ಪವಾಡ ನಡೆದಿದೆ.ಇಲ್ಲಿನ ವಾಸಪ್ಪ ಪೂಜಾರಿ...

ಅರಿಪ್ಪಳ ಶ್ರೀವಿಷ್ಣುಮೂರ್ತಿ ದೈವಸ್ಥಾನದ ಪುನಃ ಪ್ರತಿಷ್ಠಾ ಕಲಶೋತ್ಸವ

0
ಧರ್ಮ ಸಂಸ್ಕೃತಿಯ ಬಗ್ಗೆ ನಂಬಿಕೆ, ವಿಶ್ವಾಸ ಬೇಕು - ಶ್ರೀಗುರುದೇವಾನಂದ ಸ್ವಾಮೀಜಿ ಪುತ್ತೂರು: ಬದುಕಿನಲ್ಲಿ ಸಂಸ್ಕಾರ ಮುಖ್ಯ. ಸಂಸ್ಕಾರವಿಲ್ಲದ ಬದುಕು ವ್ಯರ್ಥ. ಧರ್ಮದ ಆವರಣದಲ್ಲಿ ಬದುಕು ನಡೆಸಬೇಕು. ಧರ್ಮ ಸಂಸ್ಕೃತಿಯ ಬಗ್ಗೆ ನಮಗೆ ನಂಬಿಕೆ, ವಿಶ್ವಾಸ ಬೇಕು ಎಂದು ಒಡಿಯೂರು ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿಯವರು ಹೇಳಿದರು. ನೆಟ್ಟಣಿಗೆ ಮುಡ್ನೂರು...

ಕ್ರೈಂ ನ್ಯೂಸ್

ವಿದ್ಯಾಕ್ಷೇತ್ರ

ಸಂಪಾದಕೀಯ

Suddi Live Channel

ವಿಶೇಷ ಸುದ್ದಿ

ಶುಭಾಶಯ/ಶುಭಾರಂಭ

error: Content is protected !!
Breaking