ಬಿಸಿಬಿಸಿ ಸುದ್ದಿ
ಹೆಚ್ಚಿನ ಸುದ್ದಿ
Suddi News Link
ಪುತ್ತೂರಿನಲ್ಲಿ ಅಣ್ಣಾಮಲೈ ಬಿಜೆಪಿ ರೋಡ್ ಶೋ| ಮತ್ತೊಂದು ಕಡೆ ಯಾರಿದ್ದಾರೆನ್ನುವುದೇ ಗೊತ್ತಿಲ್ಲ | ಬ್ರಿಜೇಶ್ ಚೌಟ
22:53
PUTTURನಲ್ಲಿ ಅಣ್ಣಾಮಲೈ ಮಾತು| 'BJP ಇಷ್ಟು ಟಾಯ್ಲೆಟ್ ಕಟ್ಟಿಕೊಟ್ಟರೂ ಕಾಂಗ್ರೆಸ್ ಗೆ ಯಾಕೆ ಚೊಂಬು?'| BJP Road Show
07:39
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂ ಭಾವನೆಗಳಿಗೆ ಯಾವುದೇ ಗ್ಯಾರಂಟಿಇಲ್ಲ|ಶಾಸಕ ಡಾ.ಭರತ್ ಶೆಟ್ಟಿ
16:19
"BJP ಸಮುದಾಯಗಳಮಧ್ಯೆ ಬೆಂಕಿ ಹಚ್ಚಿ ಅದರ ಕಾವಿನಿಂದ ಗೆಲ್ಲುವ ಕೋಮು ಧ್ರುವೀಕರಣ ರಾಜಕಾರಣ ಮಾಡುತ್ತಿದೆ"|ಅಮಳ ರಾಮಚಂದ್ರ
11:26
ಧಾರ್ಮಿಕ ಸುದ್ದಿ
ಅಮೈ ಬಾರಿಕೆ ತರವಾಡು ದೈವಸ್ಥಾನದಲ್ಲಿ ಕುಟುಂಬ ದೈವಗಳ ವೈಭವದ ನೇಮೋತ್ಸವ
ಪುತ್ತೂರು: ಅರಿಯಡ್ಕ ಗ್ರಾಮದ ಅಮೈ ಬಾರಿಕೆ ತರವಾಡು ಕುಟುಂಬ ದೈವಗಳ ನೇಮೋತ್ಸವವು ಏ.20 ಮತ್ತು 21 ರಂದು ಅಮೈ ಬಾರಿಕೆ ಕುಟುಂಬಸ್ಥರ ತರವಾಡು ದೈವಸ್ಥಾನದಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು.
ಪುತ್ತೂರು-ಕುಂಬ್ರ-ಬೆಳ್ಳಾರೆ ರಾಜ್ಯ ರಸ್ತೆಯಲ್ಲಿ ಕುಂಬ್ರದಿಂದ 2.5 ಕಿ.ಮೀ ದೂರದಲ್ಲಿರುವ ಅಮೈ ಬಾರಿಕೆ ತರವಾಡು ದೈವಸ್ಥಾನ ಸಂಪೂರ್ಣ ಪ್ರಕೃತಿಯ...
ಕುರಿಕ್ಕಾರ ತರವಾಡು ಮನೆಯಲ್ಲಿ 7ನೇ ದಿನದ ಅಷ್ಟಮಂಗಳ ಪ್ರಶ್ನಾಚಿಂತನೆ
ಪುತ್ತೂರು: ಕುಂಬ್ರ ಸಮೀಪದ ಕುರಿಕ್ಕಾರ ತರವಾಡು ಮನೆಯಲ್ಲಿ ಅಷ್ಟಮಂಗಳ ಪ್ರಶ್ನಾ ಚಿಂತನೆಯು ಏ.16 ರಂದು ಆರಂಭಗೊಂಡಿದ್ದು, ಏ.23 ರಂದು 7ನೇ ದಿನದ ಅಷ್ಟಮಂಗಳ ಪ್ರಶ್ನಾಚಿಂತನೆ ನಡೆಯಿತು.
ದೈವಜ್ಞಾರಾದ ಲಕ್ಷ್ಮೀನಾರಾಯಣ ಮತ್ತು ಸಜೀಶ್ ಮುಳ್ಳೇರಿಯರವರು ಪ್ರಶ್ನಾ ಚಿಂತನೆಯನ್ನು ನಡೆಸಿಕೊಡುತ್ತಿದ್ದಾರೆ. ಕುರಿಕ್ಕಾರ ತರವಾಡು ಕುಟುಂಬದ ಯಜಮಾನ ಕುಯ್ಯಾರು ವಿಶ್ವನಾಥ ರೈ,...
ರಾಮಕುಂಜ ದೇವಸ್ಥಾನದಲ್ಲಿ ಶ್ರೀ ರಾಮನವಮಿ ಉತ್ಸವ
ರಾಮಕುಂಜ: ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಎ.17ರಂದು ಶ್ರೀ ರಾಮನವಮಿ ಉತ್ಸವ ನಡೆಯಿತು. ಬೆಳಿಗ್ಗೆ ಭಜನೆ, ಬೆಳಗ್ಗಿನ ಪೂಜೆ, ನಂತರ ಸಾಮೂಹಿಕ ಪ್ರಾರ್ಥನೆ ನಡೆಯಿತು. ನಂತರ ಶ್ರೀ ರಾಮನಾಮ ತಾರಕ ಮಹಾಯಜ್ಞ, ಶ್ರೀ ರಾಮ ದೇವರಿಗೆ ಪವಮಾನ ಸೂಕ್ತ ಕಲಶಾಭಿಷೇಕ, ಶ್ರೀರಾಮ ಜಪ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ...