ಬಿಸಿಬಿಸಿ ಸುದ್ದಿ
ಹೆಚ್ಚಿನ ಸುದ್ದಿ
Suddi News Link
ಪುತ್ತೂರು ಸ್ವೀಫ್ ಸಮಿತಿಯಿಂದ ಪುತ್ತೂರು ಸಂತೆಯಲ್ಲಿ ಮತದಾನ ಜಾಗೃತಿ ಬೀದಿ ನಾಟಕ #elections2024
06:57
ರೋಡ್ ಶೋಗೆ ಬ್ರೇಕ್.. : ಸಾರ್ವಜನಿಕರಿಗೆ ತೊಂದರೆಯಾಗದಂತೆ ಏ.23ರಂದು ಕಿಲ್ಲೆ ಮೈದಾನದಲ್ಲಿ ಕಾಂಗ್ರೆಸ್ ಸಮಾವೇಶ
22:55
ಚುನಾವಣೆಗೆ ಹೇಗಿದೆ ಅಂತಿಮ ಹಂತದ ಸಿದ್ಧತೆಗಳು?| ನೀತಿಸಂಹಿತೆ ಎಲ್ಲಿಯವರೆಗೆ?| ಜುಬಿನ್ ಮೊಹಪಾತ್ರ ಮಾಹಿತಿ
14:42
ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಧಾನಕ್ಕೆ ಭಕ್ತಿಯ ಹಸಿರು ಹೊರೆಕಾಣಿಕೆ ಸಮರ್ಪಣೆ |
06:20
ಧಾರ್ಮಿಕ ಸುದ್ದಿ
ಕುರಿಕ್ಕಾರ ತರವಾಡು ಮನೆಯಲ್ಲಿ 7ನೇ ದಿನದ ಅಷ್ಟಮಂಗಳ ಪ್ರಶ್ನಾಚಿಂತನೆ
ಪುತ್ತೂರು: ಕುಂಬ್ರ ಸಮೀಪದ ಕುರಿಕ್ಕಾರ ತರವಾಡು ಮನೆಯಲ್ಲಿ ಅಷ್ಟಮಂಗಳ ಪ್ರಶ್ನಾ ಚಿಂತನೆಯು ಏ.16 ರಂದು ಆರಂಭಗೊಂಡಿದ್ದು, ಏ.23 ರಂದು 7ನೇ ದಿನದ ಅಷ್ಟಮಂಗಳ ಪ್ರಶ್ನಾಚಿಂತನೆ ನಡೆಯಿತು.
ದೈವಜ್ಞಾರಾದ ಲಕ್ಷ್ಮೀನಾರಾಯಣ ಮತ್ತು ಸಜೀಶ್ ಮುಳ್ಳೇರಿಯರವರು ಪ್ರಶ್ನಾ ಚಿಂತನೆಯನ್ನು ನಡೆಸಿಕೊಡುತ್ತಿದ್ದಾರೆ. ಕುರಿಕ್ಕಾರ ತರವಾಡು ಕುಟುಂಬದ ಯಜಮಾನ ಕುಯ್ಯಾರು ವಿಶ್ವನಾಥ ರೈ,...
ರಾಮಕುಂಜ ದೇವಸ್ಥಾನದಲ್ಲಿ ಶ್ರೀ ರಾಮನವಮಿ ಉತ್ಸವ
ರಾಮಕುಂಜ: ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಎ.17ರಂದು ಶ್ರೀ ರಾಮನವಮಿ ಉತ್ಸವ ನಡೆಯಿತು. ಬೆಳಿಗ್ಗೆ ಭಜನೆ, ಬೆಳಗ್ಗಿನ ಪೂಜೆ, ನಂತರ ಸಾಮೂಹಿಕ ಪ್ರಾರ್ಥನೆ ನಡೆಯಿತು. ನಂತರ ಶ್ರೀ ರಾಮನಾಮ ತಾರಕ ಮಹಾಯಜ್ಞ, ಶ್ರೀ ರಾಮ ದೇವರಿಗೆ ಪವಮಾನ ಸೂಕ್ತ ಕಲಶಾಭಿಷೇಕ, ಶ್ರೀರಾಮ ಜಪ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ...
ಎ.23-ಎ.24: ಪಾಲ್ತಾಡಿ ಚಾಕೋಟೆತ್ತಡಿ ದೈವಸ್ಥಾನದ ವರ್ಷಾವಧಿ ಜಾತ್ರೋತ್ಸವ
ಎ.23ರಂದು ಮುಗುರು ಮಲ್ಲಿಗೆ ಯಕ್ಷಗಾನ ಬಯಲಾಟ ,ಎ.24ರಂದು ದೈವಗಳ ನೇಮೋತ್ಸವ
ಸವಣೂರು : ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದಲ್ಲಿ ಎ.22ರಿಂದ ಎ.24ರವರೆಗೆ ಶ್ರೀಧರ್ಮರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ವರ್ಷಾವಧಿ ಜಾತ್ರೋತ್ಸವ ನಡೆಯಲಿದೆ.
ಎ.22ರಂದು ಪೂರ್ವಾಹ್ನ ಮುಂಡ್ಯೆ ಆರೋಹಣ ನಡೆಯಿತು.ಎ.23ರಂದು ಬೆಳಿಗ್ಗೆ ತಳಿರು ತೋರಣ,ರಾತ್ರಿ ದೈವಗಳ...