ಹೆಚ್ಚಿನ ಸುದ್ದಿ
Suddi News Link
ನಾನು ನಿಮ್ಮವನೇ, ತಲೆತಗ್ಗಿಸುವ ಕೆಲಸ ಮಾಡಲ್ಲ | ಪೂರ್ವಭಾವಿ ಸಮಾವೇಶದಲ್ಲಿ ಪದ್ಮರಾಜ್ ಆರ್ ಹೇಳಿಕೆ
20:09
ವೈಫಲ್ಯ ಮರೆಮಾಚಲು ಕೇಂದ್ರ ಸರಕಾರವನ್ನು ದೂರುವ ನಾಟಕ ಮಾಡುತ್ತಿದ್ದಾರೆ | ಶಾಸಕ ಪ್ರತಾಪ್ ಸಿಂಹ ನಾಯಕ್
11:15
Folding Table, Bed, Dining Table, sensor Washroom | ಸೂಪರ್ ಪ್ಲಾನ್ಸ್ ನೊಂದಿಗೆ ಪುತ್ತೂರಿನಲ್ಲಿ ನಿಮ್ಮ DBC
17:24
Puttur ಮಹಾಲಿಂಗೇಶ್ವರ ಅವಭೃತಕ್ಕೆ ತೆರಳುವ ವೀರಮಂಗಲದಲ್ಲಿ ನೀರೆಷ್ಟಿದೆ?| ಜಾತ್ರೆಯ ವೇಳೆ ಪರಿಸ್ಥಿತಿ ಹೇಗಾಗಲಿದೆ?|
12:04
ಧಾರ್ಮಿಕ ಸುದ್ದಿ
ಕಾರಣಿಕತೆ ಮೆರೆದ ಕೊರಗಜ್ಜ – ಅಜ್ಜನ ಅಭಯದಂತೆ ಮತ್ತೆ ಸಿಕ್ಕಿದ ಕೋಳಿ
ಉಪ್ಪಿನಂಗಡಿ: ಭಕ್ತಿಗೆ ಒಲಿದು ಭಕ್ತರ ಅದೆಷ್ಟೋ ಇಷ್ಟಾರ್ಥಗಳನ್ನು ಕೊರಗಜ್ಜ ದೈವ ಈಡೇರಿಸಿದ ಉದಾಹರಣೆಗಳ ಮಧ್ಯೆಯೇ ಹಿರೇಬಂಡಾಡಿ ಗ್ರಾಮದ ಬೊಳಾಮೆಯ ಕೆರೆಕೋಡಿ ಎಂಬಲ್ಲಿರುವ ಕೊರಗಜ್ಜ ದೈವಸ್ಥಾನದಲ್ಲಿ ಕೊರಗಜ್ಜ ದೈವ ನೀಡಿದ ಅಭಯದಂತೆ ಏಳು ದಿನಗಳೊಳಗೆ ಕದ್ದ ಹೋಗಿದ್ದ ಅಂಕದ ಕೋಳಿಯೊಂದು ಮತ್ತೆ ಪತ್ತೆಯಾದ ಪವಾಡ ನಡೆದಿದೆ.ಇಲ್ಲಿನ ವಾಸಪ್ಪ ಪೂಜಾರಿ...
ಅರಿಪ್ಪಳ ಶ್ರೀವಿಷ್ಣುಮೂರ್ತಿ ದೈವಸ್ಥಾನದ ಪುನಃ ಪ್ರತಿಷ್ಠಾ ಕಲಶೋತ್ಸವ
ಧರ್ಮ ಸಂಸ್ಕೃತಿಯ ಬಗ್ಗೆ ನಂಬಿಕೆ, ವಿಶ್ವಾಸ ಬೇಕು - ಶ್ರೀಗುರುದೇವಾನಂದ ಸ್ವಾಮೀಜಿ
ಪುತ್ತೂರು: ಬದುಕಿನಲ್ಲಿ ಸಂಸ್ಕಾರ ಮುಖ್ಯ. ಸಂಸ್ಕಾರವಿಲ್ಲದ ಬದುಕು ವ್ಯರ್ಥ. ಧರ್ಮದ ಆವರಣದಲ್ಲಿ ಬದುಕು ನಡೆಸಬೇಕು. ಧರ್ಮ ಸಂಸ್ಕೃತಿಯ ಬಗ್ಗೆ ನಮಗೆ ನಂಬಿಕೆ, ವಿಶ್ವಾಸ ಬೇಕು ಎಂದು ಒಡಿಯೂರು ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿಯವರು ಹೇಳಿದರು. ನೆಟ್ಟಣಿಗೆ ಮುಡ್ನೂರು...
ಶಾಂತಿಗೋಡು ಶ್ರೀವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಗೊನೆಮುಹೂರ್ತ
ಪುತ್ತೂರು: ಶಾಂತಿಗೋಡು ಶ್ರೀವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಎ.2 ಹಾಗೂ 3ರಂದು ನಡೆಯಲಿದ್ದು ಇದರ ಗೊನೆಮುಹೂರ್ತ ಕಾರ್ಯಕ್ರಮ ಮಾ.28ರಂದು ನಡೆಯಿತು.
ದೇವಸ್ಥಾನದ ಅರ್ಚಕ ಶ್ರೀರಾಮಕೃಷ್ಣ ಬಳ್ಳಕ್ಕುರಾಯರವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಗೊನೆಮುಹೂರ್ತ ನಡೆಸಿದರು. ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ಸುಬ್ರಹ್ಮಣ್ಯ ತೋಳ್ಪಾಡಿತ್ತಾಯ ಶಾಂತಿಗೋಡು, ಜಾತ್ರಾ ಸಮಿತಿ ಅಧ್ಯಕ್ಷ...