ಬಿಸಿಬಿಸಿ ಸುದ್ದಿ
ಹೆಚ್ಚಿನ ಸುದ್ದಿ
Suddi News Link
24ರಂದು ಸಂಜೆ 6 ಗಂಟೆಗಳ ಬಳಿಕ ಯಾವುದೇ ಬಹಿರಂಗ ಪ್ರಚಾರಕ್ಕೆ ಅವಕಾಶ ಇಲ್ಲ-ದ.ಕ ಜಿಲ್ಲಾಚುನಾವಣಾಧಿಕಾರಿ Mullai Muhilan
23:02
ಮತದಾನದ ಹಿನ್ನಲೆ ಭದ್ರತೆ ಬಗ್ಗೆ ಮಂಗಳೂರು ಪೋಲಿಸ್ ಆಯುಕ್ತ ಅನುಪಮ ಅಗರ್ವಾಲ್ ಮಾಹಿತಿ
05:14
"ಸಂಪರ್ಕ, ಮೂಲ ಸೌಕರ್ಯ,ಕೈಗಾರಿಕೆ & ಬಂಡವಾಳ ಆಕರ್ಷಣೆ, ಪ್ರವಾಸೋದ್ಯಮ, ರಾಣಿ ಅಬ್ಬಕ್ಕ ಹೆಸರಿನಲ್ಲಿ ಸೈನಿಕ ಶಾಲೆ" |ಚೌಟ
08:01
ಮುಂದೆ ಕಾಂಗ್ರೆಸ್ ಬಂದ್ರೆ 50 ವರ್ಷದಲ್ಲಿ ಭಾರತ ಮುಸ್ಲಿಂ ರಾಷ್ಟ್ರ ಆಗೋದ್ರಲ್ಲಿ ಸಂಶಯ ಇಲ್ಲ | ಯೋಧ ವಿ. ದಿವಾಕರ್
05:50
ಧಾರ್ಮಿಕ ಸುದ್ದಿ
ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಹನುಮಗಿರಿ ಜಾತ್ರೆ, ದರ್ಶನ ಬಲಿ
ಪುತ್ತೂರು: ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಶ್ರೀ ಹನುಮ ಜಯಂತಿಯಂದು ಹನುಮಗಿರಿ ಜಾತ್ರೆ, ದರ್ಶನ ಬಲಿ, ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಏ.21ರಂದು ಮಧ್ಯಾಹ್ನ 12 ಗಂಟೆಗೆ ವಿಶೇಷ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6 ಗಂಟೆಗೆ ಉಗ್ರಾಣ ತುಂಬುವುದು, ರಾತ್ರಿ...
ಅಮೈ ಬಾರಿಕೆ ತರವಾಡು ದೈವಸ್ಥಾನದಲ್ಲಿ ಕುಟುಂಬ ದೈವಗಳ ವೈಭವದ ನೇಮೋತ್ಸವ
ಪುತ್ತೂರು: ಅರಿಯಡ್ಕ ಗ್ರಾಮದ ಅಮೈ ಬಾರಿಕೆ ತರವಾಡು ಕುಟುಂಬ ದೈವಗಳ ನೇಮೋತ್ಸವವು ಏ.20 ಮತ್ತು 21 ರಂದು ಅಮೈ ಬಾರಿಕೆ ಕುಟುಂಬಸ್ಥರ ತರವಾಡು ದೈವಸ್ಥಾನದಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು.
ಪುತ್ತೂರು-ಕುಂಬ್ರ-ಬೆಳ್ಳಾರೆ ರಾಜ್ಯ ರಸ್ತೆಯಲ್ಲಿ ಕುಂಬ್ರದಿಂದ 2.5 ಕಿ.ಮೀ ದೂರದಲ್ಲಿರುವ ಅಮೈ ಬಾರಿಕೆ ತರವಾಡು ದೈವಸ್ಥಾನ ಸಂಪೂರ್ಣ ಪ್ರಕೃತಿಯ...
ಕುರಿಕ್ಕಾರ ತರವಾಡು ಮನೆಯಲ್ಲಿ 7ನೇ ದಿನದ ಅಷ್ಟಮಂಗಳ ಪ್ರಶ್ನಾಚಿಂತನೆ
ಪುತ್ತೂರು: ಕುಂಬ್ರ ಸಮೀಪದ ಕುರಿಕ್ಕಾರ ತರವಾಡು ಮನೆಯಲ್ಲಿ ಅಷ್ಟಮಂಗಳ ಪ್ರಶ್ನಾ ಚಿಂತನೆಯು ಏ.16 ರಂದು ಆರಂಭಗೊಂಡಿದ್ದು, ಏ.23 ರಂದು 7ನೇ ದಿನದ ಅಷ್ಟಮಂಗಳ ಪ್ರಶ್ನಾಚಿಂತನೆ ನಡೆಯಿತು.
ದೈವಜ್ಞಾರಾದ ಲಕ್ಷ್ಮೀನಾರಾಯಣ ಮತ್ತು ಸಜೀಶ್ ಮುಳ್ಳೇರಿಯರವರು ಪ್ರಶ್ನಾ ಚಿಂತನೆಯನ್ನು ನಡೆಸಿಕೊಡುತ್ತಿದ್ದಾರೆ. ಕುರಿಕ್ಕಾರ ತರವಾಡು ಕುಟುಂಬದ ಯಜಮಾನ ಕುಯ್ಯಾರು ವಿಶ್ವನಾಥ ರೈ,...