ಬಿಸಿಬಿಸಿ ಸುದ್ದಿ
ಹೆಚ್ಚಿನ ಸುದ್ದಿ
Suddi News Link
ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಸಂಭ್ರಮ | ಬ್ರಹ್ಮರಥೋತ್ಸವದಂದು ದಿ.ಮುತ್ತಪ್ಪ ರೈ ಸ್ಮರಣಾರ್ಥವಾಗಿ ಅನ್ನಸಂತರ್ಪಣೆ
09:59
ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಎಲ್ಲರ ದಾಹ ತಣಿಸುವ ತಂಪಾದ ಮಜ್ಜಿಗೆ
13:25
`ಅಭಿವೃದ್ಧಿ ಆಗಿದ್ರೆ ಅಭ್ಯರ್ಥಿ ಬದಲಿಸಿದ್ಯಾಕೆ?'|'ಮೊದಲು ಹಾಲಿನ Subsidy ಕೊಡಿ' | ಕೆಯ್ಯೂರಿನಲ್ಲಿ Suddi ಮತಸಮರ
43:16
ಪುತ್ತೂರು ಬ್ರಹ್ಮರಥೋತ್ಸವದಂದು ಮುಂಜಾನೆ ರಥಬೀದಿಯುದ್ದಕ್ಕೂ ನಡೆಯುವ ಈ ಸಂಪ್ರದಾಯದ ಬಗ್ಗೆ ನಿಮಗೆ ಗೊತ್ತೇ?!|
30:37
ಧಾರ್ಮಿಕ ಸುದ್ದಿ
ಕುರಿಕ್ಕಾರ ತರವಾಡು ಮನೆಯಲ್ಲಿ ಅಷ್ಟಮಂಗಳ ಪ್ರಶ್ನಾಚಿಂತನೆ ಆರಂಭ
ಪುತ್ತೂರು: ಕುಂಬ್ರ ಸಮೀಪದ ಕುರಿಕ್ಕಾರ ತರವಾಡು ಮನೆಯಲ್ಲಿ ಅಷ್ಟಮಂಗಳ ಪ್ರಶ್ನಾ ಚಿಂತನೆಯು ಏ. 16 ರಂದು ಆರಂಭಗೊಂಡಿದೆ. ದೈವಜ್ಞಾರಾದ ಲಕ್ಷ್ಮೀನಾರಾಯಣ ಮತ್ತು ಸಜೀಶ್ ಮುಳ್ಳೇರಿಯರವರು ಪ್ರಶ್ನಾ ಚಿಂತನೆಯನ್ನು ನಡೆಸಿಕೊಡುತ್ತಿದ್ದಾರೆ. ಕುರಿಕ್ಕಾರ ತರವಾಡು ಕುಟುಂಬದ ಯಜಮಾನ ಕುಯ್ಯಾರು ವಿಶ್ವನಾಥ ರೈ, ತರವಾಡು ಕುಟುಂಬದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಆನಂದ...
ಪುತ್ತೂರು ಜಾತ್ರೆ – ಬ್ರಾಹ್ಮೀ ಮುಹೂರ್ತದಲ್ಲಿ ಕೆರೆ ಆಯನ
ಪುತ್ತೂರು:ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯಲ್ಲಿ ಎ.16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಆಗಮನವಾದ ಬಳಿಕ ರಾತ್ರಿ ವೈಭವದ ಉತ್ಸವ ನಡೆದು ಎ.17ರ ಬ್ರಾಹ್ಮೀ ಮುಹೂರ್ತದಲ್ಲಿ ಕೆರೆ ಆಯನ ನಡೆಯಿತು.
ನೂತನ ಶಿಲಾಮಯ ಮಂಟಪದಲ್ಲಿ ಶ್ರೀ ದೇವರು ಪೂಜೆ ಸ್ವೀಕರಿಸಿದರು. ಉಳ್ಳಾಲ್ತಿ ಕಿರುವಾಳು ಮತ್ತು...
ಪುತ್ತೂರು ಜಾತ್ರೋತ್ಸವ: ರಥ ಕಲಶ ಮತ್ತು ತೇರ ಬಲಿ ಕಾರ್ಯಕ್ರಮ
ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯಲ್ಲಿ ಎ.17ರಂದು ರಾತ್ರಿ ಜರುಗುವ ಬ್ರಹ್ಮರಥೋತ್ಸವದ ಮೊದಲು ನಸುಕಿನ ಜಾವ ರಥ ಕಲಶ ಮತ್ತು ತೇರ ಬಲಿ ಕಾರ್ಯಕ್ರಮ ನಡೆಯಿತು.
ಭವ್ಯವಾಗಿ ಕಂಗೊಳಿಸುವ ರಥದ ಕಣ್ ದೃಷ್ಟಿ ತೆಗೆಯಲು ರಥ ಕಲಶ ಮತ್ತು ತೇರ ಬಲಿ ಮಾಡಲಾಗುತ್ತದೆ....