ಬಿಸಿಬಿಸಿ ಸುದ್ದಿ
ಹೆಚ್ಚಿನ ಸುದ್ದಿ
Suddi News Link
ಕಾಂಗ್ರೆಸ್ಗೆ D.V. SADANANDA GOWDA ಸೇರ್ಪಡೆ ವದಂತಿ | PUTTUR ಶಾಸಕ ASHOK RAI ಹೇಳಿದ್ದೇನು?
03:41
ಕಾನೂನನ್ನು ಯಾರೇ ಕೈಗೆತ್ತಿಕೊಂಡರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ| Ashok Rai
03:24
ನೀತಿ ಸಂಹಿತೆ ವೇಳೆ 50ಸಾವಿರ ರೂ. ಹಣ ರವಾನೆಗೆ ಅವಕಾಶ | ಸಮರ್ಪಕ ದಾಖಲೆ ಇದ್ದರೆ ಸೀಝ್ ಆಗಲ್ಲ | ಸ. ಚುನಾವಣಾ ಅಧಿಕಾರಿ
11:54
Beeada,Bajji,Bonda,Papersale ಕೊನೆಗೆ ಕೈಹಿಡಿದಿದ್ದು ಹೂವಿನವ್ಯಾಪಾರ | 'Shiva Flower Stall' ಏಳು ಬೀಳಿನ ಕಹಾನಿ
16:15
ಧಾರ್ಮಿಕ ಸುದ್ದಿ
ಮಾ.20: ಕುಂಜೂರು ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನದಲ್ಲಿ ನೇಮೋತ್ಸವ
ಪುತ್ತೂರು: ಆರ್ಯಾಪು ಗ್ರಾಮದ ಕುಂಜೂರು ಶ್ರೀಸತ್ಯದೇವತೆ ಕಲ್ಲುರ್ಟಿ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠಾನೆಗೊಂಡು ಇದೀಗ 30ನೇ ವರ್ಷದ ದೈವಗಳ ನೇಮೋತ್ಸವವು ಮಾ.20 ರಂದು ನಡೆಯಲಿದೆ.
ಮಾ.20ರಂದು ಬೆಳಿಗ್ಗೆ ಉದಯ ನಾರಾಯಣ ಕಲ್ಲೂರಾಯ ಕೆ. ಸಂಪ್ಯ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ ದೈವಗಳ ಭಂಡಾರ ತೆಗೆದು, ಪ್ರಸಾದ...
ಪೂಜಾರಿಮೂಲೆ ದೈವಾನುಗ್ರಹ ಪಡುಮಲೆ ಮನೆಯಲ್ಲಿ ದೈವಗಳ ನೇಮೋತ್ಸವ
ಪುತ್ತೂರು: ಪಡುಮಲೆಯ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಹಿಂಬದಿಯಲ್ಲಿರುವ ’ಪೂಜಾರಿಮೂಲೆ’ ಎಂಬುದು ಬಹುಕಾಲದ ಹಿಂದಿನಿಂದಲೇ ನಾಟಿ ವೈದ್ಯಕೀಯ ಚಿಕಿತ್ಸೆಗೆ ಪ್ರಸಿದ್ಧವಾಗಿತ್ತು. ಆ ಪಾರಂಪರಿಕವಾಗಿ ದಿ.ದೂಮ ಪೂಜಾರಿಯವರ ಪುತ್ರ ವಿಶ್ವನಾಥ ಪೂಜಾರಿಯವರು ಪ್ರಕೃತಿ ನಾಟಿ ವೈದ್ಯಕೀಯ ಚಿಕಿತ್ಸೆಯಲ್ಲಿ ಪರಿಣಿತರಾಗಿದ್ದು ಸದ್ರಿ ಪ್ರದೇಶವನ್ನು ಸಸ್ಯ ಸಂಜೀವಿನಿ ಕ್ಷೇತ್ರವಾಗಿಸಿದ್ದಾರೆ. ಇಲ್ಲಿ ಪಾಷಾಣಮೂರ್ತಿ, ಕೊರಗಜ್ಜ,...
ಮಾ.19: ಪಾಣಾಜೆ ಶ್ರೀ ರಕ್ತೇಶ್ವರಿ,ಗುಳಿಗ,ಭೈರವ ಪರಿವಾರ ದೈವಸ್ಥಾನದಲ್ಲಿ ಶ್ರೀ ಗಣಪತಿ ಹವನ, ವರ್ಷಾವಧಿ ತಂಬಿಲ ಹಾಗೂ ಸಾರ್ವಜನಿಕ ಶ್ರೀ...
ಪುತ್ತೂರು: ಪಾಣಾಜೆ ಶ್ರೀ ರಕ್ತೇಶ್ವರಿ,ಗುಳಿಗ,ಭೈರವ ಪರಿವಾರ ದೈವಸ್ಥಾನದಲ್ಲಿ ಶ್ರೀ ಗಣಪತಿ ಹವನ, ವರ್ಷಾವಧಿ ತಂಬಿಲ ಹಾಗೂ ಸಾರ್ವಜನಿಕ ಶ್ರೀ ದುರ್ಗಾಪೂಜೆ ಮಾ.19ರಂದು ನಡೆಯಲಿದೆ.ಬೆಳಗ್ಗೆ ಗಂ-6 ಕ್ಕೆ ಶ್ರೀ ಗಣಪತಿ ಹವನ, ಸಂಜೆ 4ಕ್ಕೆ ವಾರ್ಷಿಕ ತಂಬಿಲ, ಸಂಜೆ 5 ಕ್ಕೆ ಊರಿನವರಿಂದ ಭಜನಾ ಕಾರ್ಯಕ್ರಮ, ಸಂಜೆ 6...