ಹೆಚ್ಚಿನ ಸುದ್ದಿ

Suddi News Link

ಧಾರ್ಮಿಕ ಸುದ್ದಿ

ಆತೂರು ದೇವಸ್ಥಾನದ ವಾರ್ಷಿಕ ಜಾತ್ರೆ-ಹೊರೆಕಾಣಿಕೆ ಸಮರ್ಪಣೆ

0
ರಾಮಕುಂಜ: ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಮಾ.೨೯ರಂದು ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಗ್ರಾಮದ ವಿವಿಧ ಕಡೆಗಳಿಂದ ಆಗಮಿಸಿದ ಹೊರೆಕಾಣಿಕೆ ವಾಹನಗಳನ್ನು ದೇವಸ್ಥಾನದ ಮುಂಭಾಗದ ಮೈದಾನದಿಂದ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ದೇವಸ್ಥಾನದ ಆಡಳಿತಾಧಿಕಾರಿ, ಆಲಂಕಾರು ಗ್ರಾ.ಪಂ.ಪಿಡಿಒ ಸುಜಾತ ಅವರು...

ಆರ್ಲಪದವು ಕೋಟೆ ಶ್ರೀ ಚಾಮುಂಡಿ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ- ಸನ್ಮಾನ

0
ಪಾಣಾಜೆ : ಆರ್ಲಪದವು ಕೋಟೆ ಶ್ರೀ ಚಾಮುಂಡಿ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಾಲಾವಧಿ ಬೈಲಕೋಲಗಳು ಕುಳ್ಚಾಟ್ ದೈವ, ಶ್ರೀ ಚಾಮುಂಡಿ ದೈವ ಹಾಗೂ ವಿಷ್ಣುಮೂರ್ತಿ ದೈವ ನೇಮೋತ್ಸವ ನಡೆಯಿತು. ಸಾರ್ವಜನಿಕ ಅನ್ನಸಂತರ್ಪಣೆ ಸೇವೆ ನಡೆಯಿತು, ಸಾವಿರಾರು ಭಕ್ತಾದಿಗಳು ಈ ಪುಣ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. 'ಕಥೆ ಎಡ್ಡೆಂಡು" ತುಳು ನಾಟಕ‌, ಸನ್ಮಾನಸಾಂಸ್ಕೃತಿಕ...

ನೆಲ್ಯಾಡಿಯಲ್ಲಿ ಸಂಯುಕ್ತ ಶುಭ ಶುಕ್ರವಾರ ಆಚರಣೆ

0
ನೆಲ್ಯಾಡಿ :ನೆಲ್ಯಾಡಿ ಪರಿಸರದ ಸೆಂಟ್ ಮೇರಿಸ್ ಚರ್ಚ್ ಆರ್ಲ, ಸೆಂಟ್ ಅಲ್ಫೋನ್ಸ ಚರ್ಚ್, ಸೆಂಟ್ ಸ್ಟೀಫನ್ಸ್ ಚರ್ಚ್, ಲಿಟಲ್ ಫ್ಲವರ್ ಚರ್ಚ್ ಇಚ್ಚಿಲಂಪಾಡಿ ಜಂಟಿಯಾಗಿ ಶುಭ ಶುಕ್ರವಾರ ಆಚರಣೆಗಳನ್ನು ಆಚರಿಸಲಾಯಿತು. ಪೂಜಾ ವಿಧಿಗಳು ನಡೆದು ನೂರಾರು ಮಂದಿ ಭಾಗವಹಿಸಿದರು. ಪಾಸ್ಕ ಗುರುವಾರದಂದು ಯೇಸು ಕ್ರಿಸ್ತರು ತಮ್ಮ ಶಿಷ್ಯರ ಪಾದಗಳನ್ನು...

ಕ್ರೈಂ ನ್ಯೂಸ್

ವಿದ್ಯಾಕ್ಷೇತ್ರ

ಸಂಪಾದಕೀಯ

Suddi Live Channel

ವಿಶೇಷ ಸುದ್ದಿ

ಶುಭಾಶಯ/ಶುಭಾರಂಭ

error: Content is protected !!
Breaking