ಹೆಚ್ಚಿನ ಸುದ್ದಿ
Suddi News Link
ಬಿಜೆಪಿಯಿಂದ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತ ಯಾವ ಕೆಲಸ ಆಗಿದೇ...? ಹೇಳಿ ನೀವು..? | ಮಾಜಿ ಸಚಿವ ಬಿ. ರಮಾನಾಥ್ ರೈ
07:57
ನಾನು ನಿಮ್ಮವನೇ, ತಲೆತಗ್ಗಿಸುವ ಕೆಲಸ ಮಾಡಲ್ಲ | ಪೂರ್ವಭಾವಿ ಸಮಾವೇಶದಲ್ಲಿ ಪದ್ಮರಾಜ್ ಆರ್ ಹೇಳಿಕೆ
20:09
ವೈಫಲ್ಯ ಮರೆಮಾಚಲು ಕೇಂದ್ರ ಸರಕಾರವನ್ನು ದೂರುವ ನಾಟಕ ಮಾಡುತ್ತಿದ್ದಾರೆ | ಶಾಸಕ ಪ್ರತಾಪ್ ಸಿಂಹ ನಾಯಕ್
11:15
Folding Table, Bed, Dining Table, sensor Washroom | ಸೂಪರ್ ಪ್ಲಾನ್ಸ್ ನೊಂದಿಗೆ ಪುತ್ತೂರಿನಲ್ಲಿ ನಿಮ್ಮ DBC
17:24
ಧಾರ್ಮಿಕ ಸುದ್ದಿ
ನೆಲ್ಯಾಡಿಯಲ್ಲಿ ಸಂಯುಕ್ತ ಶುಭ ಶುಕ್ರವಾರ ಆಚರಣೆ
ನೆಲ್ಯಾಡಿ :ನೆಲ್ಯಾಡಿ ಪರಿಸರದ ಸೆಂಟ್ ಮೇರಿಸ್ ಚರ್ಚ್ ಆರ್ಲ, ಸೆಂಟ್ ಅಲ್ಫೋನ್ಸ ಚರ್ಚ್, ಸೆಂಟ್ ಸ್ಟೀಫನ್ಸ್ ಚರ್ಚ್, ಲಿಟಲ್ ಫ್ಲವರ್ ಚರ್ಚ್ ಇಚ್ಚಿಲಂಪಾಡಿ ಜಂಟಿಯಾಗಿ ಶುಭ ಶುಕ್ರವಾರ ಆಚರಣೆಗಳನ್ನು ಆಚರಿಸಲಾಯಿತು.
ಪೂಜಾ ವಿಧಿಗಳು ನಡೆದು ನೂರಾರು ಮಂದಿ ಭಾಗವಹಿಸಿದರು. ಪಾಸ್ಕ ಗುರುವಾರದಂದು ಯೇಸು ಕ್ರಿಸ್ತರು ತಮ್ಮ ಶಿಷ್ಯರ ಪಾದಗಳನ್ನು...
ಪುತ್ತೂರು ಮಾಯಿ ದೆ ದೇವುಸ್ ಚರ್ಚಿನಲ್ಲಿ ಯೇಸುವಿನ ಕೊನೆಯ ಭೋಜನದ ನೆನಪಿನ ಪವಿತ್ರ ಗುರುವಾರ ಆಚರಣೆ
ಪುತ್ತೂರು: ಪ್ರಪಂಚದಾದ್ಯಂತ ಕ್ರಿಶ್ಚಿಯನ್ನರು ಈ ವಾರವನ್ನು ಪವಿತ್ರ ವಾರವನ್ನಾಗಿ ಆಚರಿಸುತ್ತಿದ್ದಾರೆ. ಮಾ.24 ರಂದು ಈಸ್ಟರ್ ಮೊದಲು ಗರಿಗಳ ಭಾನುವಾರದಿಂದ ಪ್ರಾರಂಭವಾಗುತ್ತದೆ. ಮಾ.29 ರಂದು ಅವರು ಶುಭ ಶುಕ್ರವಾರ ಮತ್ತು ಈಸ್ಟರ್ ಮೊದಲು ಬರುವ ಪವಿತ್ರ ಗುರುವಾರವನ್ನು ಆಚರಿಸುತ್ತಾರೆ. ಯೇಸು ಕ್ರಿಸ್ತನು ತನ್ನ ಶಿಷ್ಯರೊಂದಿಗೆ ಕೊನೆಯ ಭೋಜನವನ್ನು ಮಾಡಿದ...
ಕಾರಣಿಕತೆ ಮೆರೆದ ಕೊರಗಜ್ಜ – ಅಜ್ಜನ ಅಭಯದಂತೆ ಮತ್ತೆ ಸಿಕ್ಕಿದ ಕೋಳಿ
ಉಪ್ಪಿನಂಗಡಿ: ಭಕ್ತಿಗೆ ಒಲಿದು ಭಕ್ತರ ಅದೆಷ್ಟೋ ಇಷ್ಟಾರ್ಥಗಳನ್ನು ಕೊರಗಜ್ಜ ದೈವ ಈಡೇರಿಸಿದ ಉದಾಹರಣೆಗಳ ಮಧ್ಯೆಯೇ ಹಿರೇಬಂಡಾಡಿ ಗ್ರಾಮದ ಬೊಳಾಮೆಯ ಕೆರೆಕೋಡಿ ಎಂಬಲ್ಲಿರುವ ಕೊರಗಜ್ಜ ದೈವಸ್ಥಾನದಲ್ಲಿ ಕೊರಗಜ್ಜ ದೈವ ನೀಡಿದ ಅಭಯದಂತೆ ಏಳು ದಿನಗಳೊಳಗೆ ಕದ್ದ ಹೋಗಿದ್ದ ಅಂಕದ ಕೋಳಿಯೊಂದು ಮತ್ತೆ ಪತ್ತೆಯಾದ ಪವಾಡ ನಡೆದಿದೆ.ಇಲ್ಲಿನ ವಾಸಪ್ಪ ಪೂಜಾರಿ...