ಹೆಚ್ಚಿನ ಸುದ್ದಿ
Suddi News Link
ನಾನು ನಿಮ್ಮವನೇ, ತಲೆತಗ್ಗಿಸುವ ಕೆಲಸ ಮಾಡಲ್ಲ | ಪೂರ್ವಭಾವಿ ಸಮಾವೇಶದಲ್ಲಿ ಪದ್ಮರಾಜ್ ಆರ್ ಹೇಳಿಕೆ
20:09
ವೈಫಲ್ಯ ಮರೆಮಾಚಲು ಕೇಂದ್ರ ಸರಕಾರವನ್ನು ದೂರುವ ನಾಟಕ ಮಾಡುತ್ತಿದ್ದಾರೆ | ಶಾಸಕ ಪ್ರತಾಪ್ ಸಿಂಹ ನಾಯಕ್
11:15
Folding Table, Bed, Dining Table, sensor Washroom | ಸೂಪರ್ ಪ್ಲಾನ್ಸ್ ನೊಂದಿಗೆ ಪುತ್ತೂರಿನಲ್ಲಿ ನಿಮ್ಮ DBC
17:24
Puttur ಮಹಾಲಿಂಗೇಶ್ವರ ಅವಭೃತಕ್ಕೆ ತೆರಳುವ ವೀರಮಂಗಲದಲ್ಲಿ ನೀರೆಷ್ಟಿದೆ?| ಜಾತ್ರೆಯ ವೇಳೆ ಪರಿಸ್ಥಿತಿ ಹೇಗಾಗಲಿದೆ?|
12:04
ಧಾರ್ಮಿಕ ಸುದ್ದಿ
ಅರಿಪ್ಪಳ ಶ್ರೀವಿಷ್ಣುಮೂರ್ತಿ ದೈವಸ್ಥಾನದ ಪುನಃ ಪ್ರತಿಷ್ಠಾ ಕಲಶೋತ್ಸವ
ಧರ್ಮ ಸಂಸ್ಕೃತಿಯ ಬಗ್ಗೆ ನಂಬಿಕೆ, ವಿಶ್ವಾಸ ಬೇಕು - ಶ್ರೀಗುರುದೇವಾನಂದ ಸ್ವಾಮೀಜಿ
ಪುತ್ತೂರು: ಬದುಕಿನಲ್ಲಿ ಸಂಸ್ಕಾರ ಮುಖ್ಯ. ಸಂಸ್ಕಾರವಿಲ್ಲದ ಬದುಕು ವ್ಯರ್ಥ. ಧರ್ಮದ ಆವರಣದಲ್ಲಿ ಬದುಕು ನಡೆಸಬೇಕು. ಧರ್ಮ ಸಂಸ್ಕೃತಿಯ ಬಗ್ಗೆ ನಮಗೆ ನಂಬಿಕೆ, ವಿಶ್ವಾಸ ಬೇಕು ಎಂದು ಒಡಿಯೂರು ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿಯವರು ಹೇಳಿದರು. ನೆಟ್ಟಣಿಗೆ ಮುಡ್ನೂರು...
ಶಾಂತಿಗೋಡು ಶ್ರೀವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಗೊನೆಮುಹೂರ್ತ
ಪುತ್ತೂರು: ಶಾಂತಿಗೋಡು ಶ್ರೀವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಎ.2 ಹಾಗೂ 3ರಂದು ನಡೆಯಲಿದ್ದು ಇದರ ಗೊನೆಮುಹೂರ್ತ ಕಾರ್ಯಕ್ರಮ ಮಾ.28ರಂದು ನಡೆಯಿತು.
ದೇವಸ್ಥಾನದ ಅರ್ಚಕ ಶ್ರೀರಾಮಕೃಷ್ಣ ಬಳ್ಳಕ್ಕುರಾಯರವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಗೊನೆಮುಹೂರ್ತ ನಡೆಸಿದರು. ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ಸುಬ್ರಹ್ಮಣ್ಯ ತೋಳ್ಪಾಡಿತ್ತಾಯ ಶಾಂತಿಗೋಡು, ಜಾತ್ರಾ ಸಮಿತಿ ಅಧ್ಯಕ್ಷ...
ಮಾ.29: ಕುಕ್ಕುತ್ತಡಿ ದರ್ಬೆ ಗರಡಿ ಬ್ರಹ್ಮಬೈದೇರುಗಳ ನೇಮೋತ್ಸವ
ಪುತ್ತೂರು: ಅರಿಯಡ್ಕ ಗ್ರಾಮದ ದರ್ಬೆತ್ತಡ್ಕ ಕುಕ್ಕುತ್ತಡಿ ದರ್ಬೆ ಬ್ರಹ್ಮಗಿರಿ ನೇತ್ರಾದಿ ಗರಡಿ ಶ್ರೀ ನಾಗಬಿರ್ಮೆರ್ ಕೋಟಿ ಚೆನ್ನಯ ಸನ್ನಿಧಾನದಲ್ಲಿ 12ನೇ ವರ್ಷದ ಶ್ರೀ ಬ್ರಹ್ಮ ಬೈದೇರುಗಳ ನೇಮೋತ್ಸವವು ಮಾ.29ರಂದು ನಡೆಯಲಿದೆ. ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು, ಸಂಜೆ ಕುಕ್ಕುತ್ತಡಿ ದರ್ಬೆ ಮನೆಯಿಂದ ಭಂಡಾರ ತೆಗೆದು ರಾತ್ರಿ ಅನ್ನಸಂತರ್ಪಣೆ...