ಬಿಸಿಬಿಸಿ ಸುದ್ದಿ
ಹೆಚ್ಚಿನ ಸುದ್ದಿ
Suddi News Link
ಚುನಾವಣಾ ಹಿನ್ನಲೆಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾ ಎಸ್ಪಿ ಸಿಬಿ ರಿಷ್ಯಂತ್ ಮಾಹಿತಿ
05:16
24ರಂದು ಸಂಜೆ 6 ಗಂಟೆಗಳ ಬಳಿಕ ಯಾವುದೇ ಬಹಿರಂಗ ಪ್ರಚಾರಕ್ಕೆ ಅವಕಾಶ ಇಲ್ಲ-ದ.ಕ ಜಿಲ್ಲಾಚುನಾವಣಾಧಿಕಾರಿ Mullai Muhilan
23:02
ಮತದಾನದ ಹಿನ್ನಲೆ ಭದ್ರತೆ ಬಗ್ಗೆ ಮಂಗಳೂರು ಪೋಲಿಸ್ ಆಯುಕ್ತ ಅನುಪಮ ಅಗರ್ವಾಲ್ ಮಾಹಿತಿ
05:14
"ಸಂಪರ್ಕ, ಮೂಲ ಸೌಕರ್ಯ,ಕೈಗಾರಿಕೆ & ಬಂಡವಾಳ ಆಕರ್ಷಣೆ, ಪ್ರವಾಸೋದ್ಯಮ, ರಾಣಿ ಅಬ್ಬಕ್ಕ ಹೆಸರಿನಲ್ಲಿ ಸೈನಿಕ ಶಾಲೆ" |ಚೌಟ
08:01
ಧಾರ್ಮಿಕ ಸುದ್ದಿ
ಭಕ್ತಿ, ಭಾವದ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ ಕಾರ್ಪಾಡಿ ಸುಬ್ರಹ್ಮಣ್ಯ ದೇವರ ಬ್ರಹ್ಮಲಶೋತ್ಸವ
ಪುತ್ತೂರು: ಸುಮಾರು ಎರಡೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುವ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ಸುಂದರವಾದ ದೇವಸ್ಥಾನದಲ್ಲಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೇವರ ಪುನಃಪ್ರತಿಷ್ಠೆ, ಅಷ್ಠಬಂಧ, ಬ್ರಹ್ಮಕಲಶೋತ್ಸವವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಕ್ತಿ ಭಾವದ ಸಂಭ್ರಮದಿಂದ ನಡೆಯುತ್ತಿದೆ.
ಎ.20ರಂದು ಹಸಿರು ಹೊರೆಕಾಣಿಕೆ ಸಮರ್ಪಣೆಯೊಂದಿಗೆ ಪ್ರಾರಂಭಗೊಂಡ...
ಕೆಮ್ಮಿಂಜೆ ಶ್ರೀರಾಮ ಭಜನಾ ಮಂದಿರದ ಪುನರ್ ಪ್ರತಿಷ್ಠಾಪನೆ, ಕಲಶಾಭಿಷೇಕ, ಧಾರ್ಮಿಕ ಸಭೆ
ಸನಾತನ ಹಿಂದೂಧರ್ಮ ಸಮೃದ್ಧಿಯಿಂದ ಮೆರೆಯುವ ಕಾಲ ಸನ್ನಿಹಿತವಾಗಲಿ - ವಿದ್ಯಾಪ್ರಸನ್ನ ಶ್ರೀಗಳುಪುತ್ತೂರು: ದೇವೋತ್ತಮನಾಗಿ ತನ್ನ ಬದುಕನ್ನು ಪ್ರಪಂಚಕ್ಕೆ ತೋರಿಸಿಕೊಟ್ಟ ಅತಿಶ್ರೇಷ್ಠವಾದ ಅವತಾರ ಶ್ರೀರಾಮಾವತಾರ. ರಾಮನ ವ್ಯಕ್ತಿತ್ವ ವಿಶಿಷ್ಟವಾದ ವ್ಯಕ್ತಿತ್ವವಾಗಿತ್ತು. ಅಂತಹ ಶ್ರೀರಾಮನ ಹೆಸರಲ್ಲಿ ಸುಂದರವಾದ ಭಜನಾ ಮಂದಿರವನ್ನು ನಿರ್ಮಿಸಿದ್ದೀರಿ ಎಂದು ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥಪಾದರು ಹೇಳಿದರು....
ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಹನುಮಗಿರಿ ಜಾತ್ರೆ, ದರ್ಶನ ಬಲಿ
ಪುತ್ತೂರು: ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಶ್ರೀ ಹನುಮ ಜಯಂತಿಯಂದು ಹನುಮಗಿರಿ ಜಾತ್ರೆ, ದರ್ಶನ ಬಲಿ, ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಏ.21ರಂದು ಮಧ್ಯಾಹ್ನ 12 ಗಂಟೆಗೆ ವಿಶೇಷ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6 ಗಂಟೆಗೆ ಉಗ್ರಾಣ ತುಂಬುವುದು, ರಾತ್ರಿ...