ಹೆಚ್ಚಿನ ಸುದ್ದಿ
Suddi News Link
ತುಂಬಾ ಕಷ್ಟವಾಗ್ತದೆ | ಮೊನ್ನೆಯ ನಿರ್ಧಾರಕ್ಕೆ ಕ್ಷಮೆ ಕೇಳ್ತೇನೆ | ರಾಜಕೀಯಕ್ಕೆ ಮರಳಿದ RAJARAM BHAT
08:18
ಬೋಟಿಂಗ್ ರೈಡ್, ಫುಡ್ ಫೆಸ್ಟಿವಲ್, ಕೃಷಿ, ವ್ಯವಹಾರ ಮೇಳದ ಜೊತೆಗೆ ಈ ಬಾರಿ ಉಬಾರ್ ಕಂಬಳ ಉತ್ಸವ
14:45
ನೆಲ್ಲಿಕಟ್ಟೆ ಅಂಗನವಾಡಿಗೆ ನುಗ್ಗಿ 'ಮೊಟ್ಟೆ ಅಮ್ಲೆಟ್' ಮಾಡಿ ತಿಂದು ತೇಗಿದ ಕಿಡಿಗೇಡಿಗಳು..!
01:08
ಕಾಂಗ್ರೆಸ್ಗೆ D.V. SADANANDA GOWDA ಸೇರ್ಪಡೆ ವದಂತಿ | PUTTUR ಶಾಸಕ ASHOK RAI ಹೇಳಿದ್ದೇನು?
03:41
ಧಾರ್ಮಿಕ ಸುದ್ದಿ
ನೆಲ್ಲಿಕಟ್ಟೆ ನಾಗದೇವರ ಸನ್ನಿಧಿಯಲ್ಲಿ 21ನೇ ವರ್ಷದ ಆಶ್ಲೇಷಬಲಿ, ನಾಗತಂಬಿಲ, ಮಹಾಪೂಜೆ
ಪುತ್ತೂರು: ನೆಲ್ಲಿಕಟ್ಟೆ ಖಾಸಗಿ ಬಸ್ನಿಲ್ದಾಣದ ಬಳಿಯ ನಾಗದೇವರ ಸನ್ನಿಧಿಯಲ್ಲಿ 21ನೇ ವಾರ್ಷಿಕ ಮಹಾಪೂಜೆ ಮಾ.19ರಂದು ಕೀರ್ತಿಶೇಷ ಬ್ರಹ್ಮಶ್ರೀ ಕೇಶವ ಜೋಗಿತ್ತಾಯರ ಆಶೀರ್ವಾದೊಂದಿಗೆ ಅವರ ಪುತ್ರ ವೇ.ಮೂ ಅನಂತರಾಮ ಜೋಗಿತ್ತಾಯ ಅವರ ನೇತೃತ್ವದಲ್ಲಿ ನಡೆಯಿತು.
ಬೆಳಿಗ್ಗೆ ನಾಗತಂಬಿಲ, ಆಶ್ಲೇಷ ಬಲಿ, ಭಜನಾ ಕಾರ್ಯಕ್ರಮ ಹಾಗೂ ಮಹಾಪೂಜೆ ಸೇವಾ ಪ್ರಸಾದ...
ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ-ನೂತನ ಮಹಾದ್ವಾರ ಉದ್ಘಾಟನೆ
ಪುತ್ತೂರು: ದೈವರಾಧನೆಗೆ ವಿಶಿಷ್ಠ ಶಕ್ತಿಯಿದೆ. ದೈವರಾಧನೆಯ ಮೂಲಕ ಸಮಾಜದಲ್ಲಿ ಎಲ್ಲಾ ಸಮುದಾಯದ ಜನರು ಒಟ್ಟು ಸೇರುತ್ತಾರೆ. ಪರಸ್ಪರ ಪ್ರೀತಿಯಿಂದ ಜನರು ದೈವರಾಧನೆಯಲ್ಲಿ ಒಟ್ಟು ಸೇರಿಕೊಂಡು ಎಲ್ಲಾ ಸೇವಾ ಕಾರ್ಯಗಳನ್ನು ತೊಡಗಿಸಿಕೊಳ್ಳುತ್ತಾರೆ. ದೈವರಾಧನೆಯನ್ನು ಶ್ರದ್ಧೆ, ಭಕ್ತಿಯಿಂದ ಆರಾಧಿಸಿದರೆ ಉತ್ತಮ ಫಲ ನೀಡುತ್ತದೆ ಎನ್ನುವುದಕ್ಕೆ ಮಜಲ ಕ್ಷೇತ್ರ ದೊಡ್ಡ ಸಂದೇಶ...
ದೋಂತಿಲ ಶ್ರೀ ಮಹಾವಿಷ್ಣು ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ದೋಷಗಳ ಪರಿಹಾರ ಕಾರ್ಯಕ್ರಮಗಳಿಗೆ ಚಾಲನೆ
ನೆಲ್ಯಾಡಿ: ಕೌಕ್ರಾಡಿ-ದೋಂತಿಲ ಶ್ರೀ ಮಹಾವಿಷ್ಣು ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದ ದೋಷಗಳ ಪರಿಹಾರ ಕಾರ್ಯಕ್ರಮಗಳಿಗೆ ಮಾ.18ರಂದು ಚಾಲನೆ ನೀಡಲಾಯಿತು.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿಪುಣ್ಯಾಹವಾಚನ, ಮಹಾಗಣಪತಿ ಹೋಮ,...