ಹೆಚ್ಚಿನ ಸುದ್ದಿ

Suddi News Link

ಧಾರ್ಮಿಕ ಸುದ್ದಿ

ನಿಡ್ಪಳ್ಳಿ; ಶ್ರೀ ದೂಮಾವತಿ ರಕ್ತೇಶ್ವರಿ ನಾಗ ಸಾನಿಧ್ಯದಲ್ಲಿ ಪ್ರತಿಷ್ಠಾ ವಾರ್ಷಿಕ ತಂಬಿಲ

0
ನಿಡ್ಪಳ್ಳಿ;ಗ್ರಾಮದ ಮೂಲ ಸಾನಿಧ್ಯ  ಶ್ರೀ ದೂಮಾವತಿ, ರಕ್ತೇಶ್ವರಿ, ನಾಗ ಸಾನಿಧ್ಯ ಕಂಬಳತ್ತಡ್ಡ ಇದರ ಪ್ರತಿಷ್ಟಾ ವಾರ್ಷಿಕ ತಂಬಿಲ ಸೇವೆ ಕಾರ್ಯಕ್ರಮ ಮೆ.1 ರಂದು ಜರಗಿತು.ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಅರ್ಚಕ ನವೀನ್ ಹೆಬ್ಬಾರ್ ಪೂಜಾ ವಿದಿ ವಿಧಾನ ನೆರವೇರಿಸಿದರು.  ಸ್ಥಳೀಯರಾದ ನಾಗೇಶ ಗೌಡ ಪುಳಿತ್ತಡಿ ಹಾಗೂ ಗ್ರಾಮದ ಭಕ್ತಾದಿಗಳು ಪಾಲ್ಗೊಂಡರು.

ಕೊಡಿನೀರು ಮಂಟಮೆ ಕೈಪಂಗಳ ಶಿರಾಡಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

0
ಪುತ್ತೂರು: ಸುಮಾರು 800 ವರ್ಷಗಳ ಇತಿಹಾಸವಿರುವ ನರಿಮೊಗರು ಗ್ರಾಮದ ಕೊಡಿನೀರು ಮಂಟಮೆ ಕೈಪಂಗಳ ಗ್ರಾಮ ದೈವ ಶ್ರೀ ಶಿರಾಡಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮೇ.1ರಂದು ನೆರವೇರಿತು. ದೈವಜ್ಞ ಸ್ವಾಮಿನಾಥನ್ ಪಣಿಕ್ಕರ್‌ರವರ ಮಾರ್ಗದರ್ಶನದಲ್ಲಿ ಕೆಮ್ಮಿಂಜೆ ಬ್ರಹ್ಮಶ್ರೀ ವೇ.ಮೂ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎ.30ರಂದು ಸಂಜೆ ಭಕ್ತಾದಿಗಳಿಂದ...

ಮೇ.2-4: ಬೆಟ್ಟಂಪಾಡಿ ಕಜೆ ಅನವುಗಾರ್ ಕುಟುಂಬದ ತರವಾಡು ಮನೆ ಪ್ರವೇಶೋತ್ಸವ,ನಾಗಪ್ರತಿಷ್ಠೆ, ಧರ್ಮದೈವ ಪಂಜುರ್ಲಿ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶ,...

0
ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಕಜೆ ಅನವುಗಾರ್ ಕುಟುಂಬದ ತರವಾಡು ಮನೆ ಪ್ರವೇಶೋತ್ಸವ, ನಾಗಪ್ರತಿಷ್ಠೆ, ರಕ್ತೇಶ್ವರಿ, ಧರ್ಮದೈವ ಪಂಜುರ್ಲಿ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಮೆ.2ರಿಂದ 4ರವರೆಗೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಕಜೆ ತರವಾಡು ಮನೆಯಲ್ಲಿ ನಡೆಯಲಿದೆ. ಕಜೆ ಅನವುಗಾರ್ ಕುಟುಂಬದ ಇತಿಹಾಸ:ಪೂರ್ವ...

ಕ್ರೈಂ ನ್ಯೂಸ್

ವಿದ್ಯಾಕ್ಷೇತ್ರ

ಸಂಪಾದಕೀಯ

Suddi Live Channel

ವಿಶೇಷ ಸುದ್ದಿ

ಶುಭಾಶಯ/ಶುಭಾರಂಭ

error: Content is protected !!
Breaking