ಹೆಚ್ಚಿನ ಸುದ್ದಿ

Suddi News Link

ಧಾರ್ಮಿಕ ಸುದ್ದಿ

ಪುತ್ತೂರು ಜಾತ್ರೆ-ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮರಥೋತ್ಸವ

0
ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಽ ಜಾತ್ರೋತ್ಸವದಲ್ಲಿ ಏ.17ರಂದು ರಾತ್ರಿ ಶ್ರೀ ದೇವರ ಬ್ರಹ್ಮರಥೋತ್ಸವವು ಭಕ್ತಿ ಸಂಭ್ರಮದೊಂದಿಗೆ ವೈಭವಯುತವಾಗಿ ನಡೆಯಿತು. ರಥೋತ್ಸವದ ಮೊದಲು ‘ಪುತ್ತೂರು ಬೆಡಿ’ ಎಂದೇ ಪ್ರಸಿದ್ಧಿಯಾಗಿರುವ ವಿಶೇಷ ಸುಡುಮದ್ದುಗಳ ಪ್ರದರ್ಶನ ನಡೆಯಿತು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಭಕ್ತಾದಿಗಳು ಬ್ರಹ್ಮರಥೋತ್ಸವ,...

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಕನ್ನಡ ಭಕ್ತಿಗೀತೆ “ಜ್ಞಾನ ಜಾಗರಣೆ” ಲೋಕಾರ್ಪಣೆ

0
ಪುತ್ತೂರು: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ರಥೋತ್ಸವದಂದು ಯುವ ಗಾಯಕ ನಿತೇಶ್ ಅನಂತಾಡಿ ಮತ್ತು ವಾಣಿ ಮಧ್ವರವರ ಕಂಠದಲ್ಲಿ ಮೂಡಿಬಂದಿರುವ, ಯುವ ಸಾಹಿತಿ ಶೆಟ್ಟಿ ಅಜಯ್ ರಾಜ್ ರವರ ಸಾಹಿತ್ಯ ರಚನೆಯ ಜ್ಞಾನ ಜಾಗರಣೆ ಭಕ್ತಿಗೀತೆಯ ಲೋಕಾರ್ಪಣೆಯನ್ನು ಪುತ್ತೂರಿನ ಶಾಸಕ ಅಶೋಕ್ ಕುಮಾರ್...

ಕುರಿಕ್ಕಾರ ತರವಾಡು ಮನೆಯಲ್ಲಿ ಅಷ್ಟಮಂಗಳ ಪ್ರಶ್ನಾಚಿಂತನೆ ಆರಂಭ

0
ಪುತ್ತೂರು: ಕುಂಬ್ರ ಸಮೀಪದ ಕುರಿಕ್ಕಾರ ತರವಾಡು ಮನೆಯಲ್ಲಿ ಅಷ್ಟಮಂಗಳ ಪ್ರಶ್ನಾ ಚಿಂತನೆಯು ಏ. 16 ರಂದು ಆರಂಭಗೊಂಡಿದೆ. ದೈವಜ್ಞಾರಾದ ಲಕ್ಷ್ಮೀನಾರಾಯಣ ಮತ್ತು ಸಜೀಶ್ ಮುಳ್ಳೇರಿಯರವರು ಪ್ರಶ್ನಾ ಚಿಂತನೆಯನ್ನು ನಡೆಸಿಕೊಡುತ್ತಿದ್ದಾರೆ. ಕುರಿಕ್ಕಾರ ತರವಾಡು ಕುಟುಂಬದ ಯಜಮಾನ ಕುಯ್ಯಾರು ವಿಶ್ವನಾಥ ರೈ, ತರವಾಡು ಕುಟುಂಬದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಆನಂದ...

ಕ್ರೈಂ ನ್ಯೂಸ್

ವಿದ್ಯಾಕ್ಷೇತ್ರ

ಸಂಪಾದಕೀಯ

Suddi Live Channel

ವಿಶೇಷ ಸುದ್ದಿ

ಶುಭಾಶಯ/ಶುಭಾರಂಭ

error: Content is protected !!
Breaking