ಬಿಸಿಬಿಸಿ ಸುದ್ದಿ
ಹೆಚ್ಚಿನ ಸುದ್ದಿ
Suddi News Link
ಪುತ್ತೂರು ಮಹಾಲಿಂಗೇಶ್ವರ ದೇವರ ಅವಭೃತ ಸವಾರಿ ಆರಂಭ| ರಕ್ತೇಶ್ವರಿ ದೈವದ ಭೇಟಿ | Puttur Shri Mahalingeshwara
08:09
ಲೋಕಸಭಾ ಚುನಾವಣೆ| ಅಭಿವೃದ್ಧಿ ಏನು? ಎತ್ತ?| ಏನಂತಾರೆ ಆಲಂಕಾರಿನ ರಾಜಕೀಯ ಪಕ್ಷಗಳ ಕಾರ್ಯಕರ್ತರು?
42:49
ಏನ್ ಗಮ್ಮತ್ತು.. ಜಾತ್ರಾ ಗದ್ದೆಯ ಈ ವಿಡಿಯೋದಲ್ಲಿ ನೀವು ಕ್ಯಾಪ್ಚರ್ ಆಗಿರಬಹುದು ನೋಡಿ
12:57
ನಾರಾಯಣ ಗುರು ವೃತ್ತ ನಿರ್ಮಾಣಕ್ಕೆ ಇದ್ದ ವಿರೋಧ ಲೆಕ್ಕಿಸದೇ ಹೋರಾಡಿದ್ದೆವು, ಈಗ ಅವರಿಗೆ ಬೇಡವಾದೆವು | ಉದಯ ಪೂಜಾರಿ
10:17
ಧಾರ್ಮಿಕ ಸುದ್ದಿ
ವೀರಮಂಗಲದಿಂದ ಶ್ರೀ ದೇವರ ಜೊತೆ ಓಡೋಡಿ ಬಂದ ಪುಟ್ಟ ಬಾಲಕಿ !
ಬಾಲಕಿಯ ಭಕ್ತಿಗೆ ಮೆಚ್ಚಿ ಪ್ರಸಾದ ನೀಡಿ ಹರಸಿದ ತಂತ್ರಿ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಎ.19ರಂದು ಶ್ರೀ ದೇವರು ವೀರಮಂಗಲ ಕುಮಾರಧಾರ ಹೊಳೆಯಿಂದ ಅವಭೃತ ಸ್ನಾನ ಮಾಡಿ ದೇವಳಕ್ಕೆ ಆಗಮಿಸುವ ವೇಳೆ ಶ್ರೀ ದೇವರ ಜೊತೆಯೇ ಓಡೋಡಿ ಬಂದ ಪುಟ್ಟ ಬಾಲಕಿಯ...
ಶ್ರೀ ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಅಂಬಿಕಾ ವಿದ್ಯಾಲಯ ಸಿಬಿಎಸ್ಇಗೆ
ದಶಾಂಬಿಕೋತ್ಸವ ಸಮಾರೋಪ ಹಾಗೂ ಸಾರ್ವಜನಿಕ ಗುರುವಂದನಾ ಕಾರ್ಯಕ್ರಮ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಸಿಬಿಎಸ್ಇ ಶಿಕ್ಷಣ ಸಂಸ್ಥೆಯಾದ ಅಂಬಿಕಾ ವಿದ್ಯಾಲಯ ಹೊಸತನ ಹಾಗೂ ವಿನೂತನ ಕಲ್ಪನೆಗಳ ಸಾಕಾರಕೇಂದ್ರವೆನಿಸಿದೆ. ಪುತ್ತೂರಿನ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಮೊದಲುಗಳನ್ನು ಈ ಸಂಸ್ಥೆ ಹುಟ್ಟುಹಾಕಿದೆ. ಪುತ್ತೂರು ತಾಲೂಕಿನಲ್ಲಿನ ಶಿಕ್ಷಣ ಸಂಸ್ಥೆಗಳ...
ಪುತ್ತೂರು ಜಾತ್ರೆ ಧ್ವಜಾವರೋಹಣ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯ ಎ.19 ರಂದು ಬೆಳಿಗ್ಗೆ 10.26 ಕ್ಕೆ ಧ್ವಜಾವರೋಹಣದ ಮೂಲಕ ಸಂಪನ್ನಗೊಂಡಿತು.
ಎ.17ರಂದು ಬ್ರಹ್ಮರಥೋತ್ಸವ ನಡೆದ ಬಳಿಕ ಎ.18ರಂದು ಸಂಜೆ ದೇವಸ್ಥಾನದಿಂದ ಕಾಲ್ನಡಿಗೆಯಲ್ಲಿ ಅವಭೃತ ಸ್ನಾನಕ್ಕೆ ವೀರಮಂಗಲಕ್ಕೆ ತೆರಳಿದ ಶ್ರೀ ದೇವರು ದಾರಿಯುದ್ಧಕ್ಕೂ 57 ಕಡೆಗಳಲ್ಲಿ...