ಬಿಸಿಬಿಸಿ ಸುದ್ದಿ
ಹೆಚ್ಚಿನ ಸುದ್ದಿ
Suddi News Link
ಹುಬ್ಬಳ್ಳಿ ಕೊಲೆ ಪ್ರಕರಣ | "ಪ್ರೀತಿ ಪ್ರೇಮದ ಹೆಸರಿನಲ್ಲಿ ಜಿಹಾದಿ ಮಾನಸಿಕತೆ ಮತ್ತೊಮ್ಮೆ ತಲೆ ಎತ್ತಿದೆ" | ಮಠಂದೂರು
09:30
ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಬ್ರಹ್ಮಕಲಶೋತ್ಸವ ಹೇಗೆ?| ಸಿದ್ಧತೆ, ವ್ಯವಸ್ಥೆ ಹೇಗಿದೆ?| ವಿಶೇಷ ಮಾತುಕತೆ
01:27:38
ಲೋಕಸಭಾ ಚುನಾವಣೆ| ಅಭಿವೃದ್ಧಿ ಏನು? ಎತ್ತ?| ಏನಂತಾರೆ ಕಬಕದ ರಾಜಕೀಯ ಪಕ್ಷಗಳ ಕಾರ್ಯಕರ್ತರು?| Suddi ಜನಾಭಿಪ್ರಾಯ-2024
42:18
ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನ - ಧ್ವಜಾವರೋಹಣದ ಮೂಲಕ ಜಾತ್ರೋತ್ಸವ ಸಂಪನ್ನ|Puttur Shri Mahalingeshwara
41:46
ಧಾರ್ಮಿಕ ಸುದ್ದಿ
ನಾಳೆಯಿಂದ ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಡಗರ, ಸಂಭ್ರಮ
ಪುತ್ತೂರು: ಸುಮಾರು 3000 ವರ್ಷಗಳ ಇತಿಹಾಸವಿರುವ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಹಾಗೂ ಸಪರಿವಾರ ದೇವರ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವವು ಏ.21ರಿಂದ ಏ.28ರ ತನಕ ವಿವಿಧ ವೈದಿಕ, ತಾಂತ್ರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಡಗರ ಸಂಭ್ರಮದಿಂದ ನಡೆಯಲಿದೆ.
ಬ್ರಹ್ಮಶ್ರೀ...
ಕೊಕ್ಕಡ: ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ
ನೆಲ್ಯಾಡಿ: ಕೊಕ್ಕಡ ಪುತ್ತಿಗೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ 26ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಸುರೇಶ್ ಮುಚ್ಚಿಂತಾಯರ ಉಪಸ್ಥಿತಿಯಲ್ಲಿ ಎ.19ರಂದು ನಡೆಯಿತು.
ಬೆಳಗ್ಗೆ ಗಣಹೋಮ, ಕಲಶ ಪೂಜೆ, ದೇವರಿಗೆ ಕಲಶಾಭಿಷೇಕ, ನಾಗತಂಬಿಲ ಮತ್ತು ದೈವಗಳಿಗೆ ತಂಬಿಲ, ಕೊಕ್ಕಡ...
ವೀರಮಂಗಲದಿಂದ ಶ್ರೀ ದೇವರ ಜೊತೆ ಓಡೋಡಿ ಬಂದ ಪುಟ್ಟ ಬಾಲಕಿ !
ಬಾಲಕಿಯ ಭಕ್ತಿಗೆ ಮೆಚ್ಚಿ ಪ್ರಸಾದ ನೀಡಿ ಹರಸಿದ ತಂತ್ರಿ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಎ.19ರಂದು ಶ್ರೀ ದೇವರು ವೀರಮಂಗಲ ಕುಮಾರಧಾರ ಹೊಳೆಯಿಂದ ಅವಭೃತ ಸ್ನಾನ ಮಾಡಿ ದೇವಳಕ್ಕೆ ಆಗಮಿಸುವ ವೇಳೆ ಶ್ರೀ ದೇವರ ಜೊತೆಯೇ ಓಡೋಡಿ ಬಂದ ಪುಟ್ಟ ಬಾಲಕಿಯ...