ಬಿಸಿಬಿಸಿ ಸುದ್ದಿ
ಹೆಚ್ಚಿನ ಸುದ್ದಿ
Suddi News Link
ಮುಸ್ತಫಾನ ಬಂಧನ ನಮಗೆ ಖುಷಿ ತಂದಿದೆ| ಪ್ರಮುಖ ಆರೋಪಿ ಮುಸ್ತಫಾ ಪೈಚಾರ್ ಬಂಧನಕ್ಕೆ ಪ್ರವೀಣ್ ಪತ್ನಿ ನೂತನಾ ಸಂತಸ|
04:16
ವಿವಿಧ ಮಳಿಗೆಗಳಲ್ಲಿನ ಗ್ರಾಹಕರು ಈ ಬಾರಿಯ ಅಕ್ಷಯ ತೃತೀಯಾಕ್ಕೆ ಹೇಳಿದ್ದೇನು ? | ಅಕ್ಷಯ ತೃತೀಯಾ' ಸ್ಪೆಷಲ್ ಸ್ಟೋರಿ
30:47
ಗುಣಮಟ್ಟದ ಫಲಿತಾಂಶ ಕಾಯ್ದುಕೊಂಡು ಬರುತ್ತಿರುವ ಉಪ್ಪಿನಂಗಡಿಯ INDRAPRASTHA ವಿದ್ಯಾಲಯ
18:24
SSLC: ಪುತ್ತೂರಿನ SUDANA ವಸತಿಯುತ ಶಾಲೆಗೆ ಶೇ. 100 ಫಲಿತಾಂಶ
14:51
ಧಾರ್ಮಿಕ ಸುದ್ದಿ
ಆರ್ಯಾಪು-ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದ ವಾರ್ಷಿಕ ಮಾರಿ ಪೂಜೆ-ಗೊನೆ ಮುಹೂರ್ತ
ಪುತ್ತೂರು; ಶ್ರೀ ಅಮ್ಮನವರ ದೇವಸ್ಥಾನ ಆರ್ಯಾಪು ನೇರಳಕಟ್ಟೆ ಶ್ರೀ ಕ್ಷೇತ್ರದ ವಾರ್ಷಿಕ ಮಾರಿ ಪೂಜೆಯು ಮೇ.16 ಮತ್ತು 17ರಂದು ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ವೇದಮೂರ್ತಿ ನಾಗೇಶ ತಂತ್ರಿ ಕೆಮ್ಮಿಂಜೆರವರ ನೇತೃತ್ವದಲ್ಲಿ ನಡೆಯಲಿದೆ.ಈ ಮಹಾ ಉತ್ಸವಕ್ಕೆ ಗೊನೆ ಮುಹೂರ್ತವು ಮೇ 10 ರಂದು ನೆರವೇರಿತು. ಈ ಕಾರ್ಯಕ್ರಮದಲ್ಲಿ ಕ್ಷೇತ್ರದ...
ಪುತ್ತೂರು ಜಾತ್ರೆ ಮುಗಿದ ಬಳಿಕ ಬ್ರಹ್ಮರಥ ಮಂದಿರಕ್ಕೆ ಸೇರಿದ ಬ್ರಹ್ಮರಥ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ತೀ ಮಹಾಲಿಂಗೇಶ್ವರ ದೇವರ ಜಾತ್ರೆಗೆಂದು ರಥ ಕಟ್ಟಲು ಮಾರ್ಚ್ ತಿಂಗಳಲ್ಲಿ ಹೊರ ತಂದ ಬಳಿಕ ಜಾತ್ರೆ ಮುಗಿದು ರಥವನ್ನು ಬಿಚ್ಚಿದ ಬಳಿಕ ಮೇ.7ರಂದು ರಥ ಮಂದಿರಕ್ಕೆ ಸೇರಿಸಲಾಯಿತು.ಜಾತ್ರೆಯ ಸಂದರ್ಭ ಬ್ರಹ್ಮರಥವನ್ನು ರಥ ಬೀದಿಗೆ ತಂದು ರಥ ಕಟ್ಟುವ ಕೆಲಸ ಮಾಡಲಾಗುತ್ತದೆ....
ಊರಮಾಲ್ ಕೋಟಿ ಚೆನ್ನಯ ಗರೋಡಿ ಜೀರ್ಣೋದ್ಧಾರ-ಬಾಲಾಲಯದಲ್ಲಿ ಕೋಟಿ ಚೆನ್ನಯರ ಆರಾಧನೆ-ಶೀಘ್ರದಲ್ಲಿ ಬೋರ್ವೆಲ್ ಉದ್ಘಾಟನೆ
ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಸ.ನಂ.61ರಲ್ಲಿರುವ ಊರಮಾಲ್ ಕೋಟಿ ಚೆನ್ನಯ ಗರೋಡಿ ಜಾಗದಲ್ಲಿ ಈಗಾಗಲೇ ಕೊಳವೆಬಾವಿ(ಬೋರ್ ವೆಲ್) ಕೊರೆಯಿಸಲಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ನೀರು ಸಿಕ್ಕಿರುತ್ತದೆ. ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಪಡೆಯುವ ಕಾರ್ಯ ಪ್ರಗತಿಯಲ್ಲಿದ್ದು ಸಂಪರ್ಕ ಸಿಕ್ಕಿದೊಡನೆ ಬೆಳ್ಳಿಪಾಡಿ ಊರಮಾಲ್ ಮನೆತನ, ಗ್ರಾಮಸ್ಥರು ಮತ್ತು ಸಾರ್ವಜನಿಕರ ಉಪಸ್ಥಿತಿಯಲ್ಲಿ ಕೊಳವೆಬಾವಿಯ ಉದ್ಘಾಟನೆ...