ಬಿಸಿಬಿಸಿ ಸುದ್ದಿ
ಹೆಚ್ಚಿನ ಸುದ್ದಿ
Suddi News Link
ಎಷ್ಟು ದುಡ್ಡುಬೇಕು?ಬಟ್ಟೆಗಳು/ಸೀರೆಗಳು ಬೇಕೇ?ಉಡುಗೊರೆ ಬೇಕೇ?ಮಧ್ಯಪಾನ ಬೇಕೇ?ತಾಲೂಕು ಆಡಳಿತ ಸೌಧದಲ್ಲಿ ಮತದಾನ ಜಾಗೃತಿ
10:42
`ಮೋದಿಗೆ ಹತ್ತಿರದ ತುಲನೆಯೇ ಇಲ್ಲ'| `ದೇಶಭಕ್ತರು ದೇಶವನ್ನೇ ಮಾರಲು ಹೊರಟಿದ್ದಾರೆ'| ಪಾಣಾಜೆಯಲ್ಲಿ ಸುದ್ದಿ ಮತಸಮರ
51:26
`ಒಂದು ಕೈಯಿಂದ ಕಿತ್ತು ಇನ್ನೊಂದು ಕೈಗೆ'| `10 ವರ್ಷದಲ್ಲಿ 3 ಪಟ್ಟು ಸಾಲ ಆಗಿದೆ'| Aathurನಲ್ಲಿ Suddi #ಮತಸಮರ2024
01:26:18
ಇದು ಪ್ರೇಕ್ಷಕರನ್ನ ವಿಸ್ಮಯಗೊಳಿಸೋ ಅದ್ಭುತ ಲೋಕ | ಅಪೋಲೋ ಸರ್ಕಸ್ ನೋಡಲು ಜನವೋ ಜನ...| APOLLO CIRCUS
11:31
ಧಾರ್ಮಿಕ ಸುದ್ದಿ
ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಗೆ ಮಾಹಿತಿ ಕೇಂದ್ರ ಉದ್ಘಾಟನೆ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಗೆ ಸಂಬಂಧಿಸಿ ಎ.16 ರಿಂದ 17 ರ ತನಕ ದೇವಳದ ಸೋಪಾನ ಮಂಟಪದಲ್ಲಿ ನಡೆಯುವ ಮಾಹಿತಿ ಕೇಂದ್ರವನ್ನು ಎ.16 ರಂದು ಉದ್ಘಾಟಿಸಲಾಯಿತು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಅವರು ದೀಪ ಪ್ರಜ್ವಲಿಸಿದರು. ದೇವಳದ...
ಮದಕ ಆರಾಧ್ಯ ಲೇಔಟ್ ನಲ್ಲಿ ನೂತನವಾಗಿ ನಿರ್ಮಿಸಿದ ಸಾರ್ವಜನಿಕ ಆರಾಧ್ಯ ಕಟ್ಟೆ ಲೋಕಾರ್ಪಣೆ-ಪೂಜಾ ಕಾರ್ಯಕ್ರಮ
ಪುತ್ತೂರು: ಮದಕ ಆರಾಧ್ಯ ಲೇಔಟ್ ನಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ದೇವರ ಸಾರ್ವಜನಿಕ ಆರಾಧ್ಯ ಕಟ್ಟೆಯು ಏ.18 ರಂದು ಲೋಕಾರ್ಪಣೆಗೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಏ.14 ಹಾಗೂ 15 ರಂದು ಧಾರ್ಮಿಕ ಶ್ರದ್ಧಾ ಕಾರ್ಯಕ್ರಮಗಳು ಸಾರ್ವಜನಿಕ ಆರಾಧ್ಯ ಕಟ್ಟೆಯ ಅಧ್ಯಕ್ಷ ಎನ್.ಕರುಣಾಕರ್ ರೈ ದೇರ್ಲರವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಕೆಮ್ಮಿಂಜೆ ಶ್ರೀ...
ಏ.20-21: ಅಮೈ ಬಾರಿಕೆ ತರವಾಡು ಕುಟುಂಬ ದೈವಗಳ ನೇಮೋತ್ಸವ ಸಂಭ್ರಮ
ನಾಗ ದೇವರಿಗೆ ತಂಬಿಲ | ಶ್ರೀ ಸತ್ಯನಾರಾಯಣ ಪೂಜೆ | ಹರಿಸೇವೆ | ಧರ್ಮದೈವಗಳ ನೇಮೋತ್ಸವ
ಪುತ್ತೂರು: ಅರಿಯಡ್ಕ ಗ್ರಾಮದ ಅಮೈ ಬಾರಿಕೆ ತರವಾಡು ಕುಟುಂಬ ದೈವಗಳ ನೇಮೋತ್ಸವವು ಏ.20 ಮತ್ತು 21 ರಂದು ಅಮೈ ಬಾರಿಕೆ ಕುಟುಂಬಸ್ಥರ ತರವಾಡು ಮನೆಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಗಣಹೋಮ, ನಾಗ ದೇವರಿಗೆ...