ಹೆಚ್ಚಿನ ಸುದ್ದಿ

Suddi News Link

ಧಾರ್ಮಿಕ ಸುದ್ದಿ

ಕ್ರೈಸ್ತ ಬಾಂಧವರಿಂದ ಶ್ರದ್ಧಾ ಭಕ್ತಿಯ ‘ಗುಡ್ ಫ್ರೈಡೇ’ ಆಚರಣೆ

0
ಪುತ್ತೂರು: ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ದಿನವಾದ ‘ಗುಡ್ ಫ್ರೈಡೇ’ ಶುಭ ಶುಕ್ರವಾರ ದಿನವನ್ನು ಮಾ.29 ರಂದು ತಾಲೂಕಿನೆಲ್ಲೆಡೆ ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಶುಭ ಶುಕ್ರವಾರ ಎಂದರೆ:ಬೆತ್ಲೆಹೇಮಿನ ದನದ ಕೊಟ್ಟಿಗೆಯಲ್ಲಿ ಕ್ರಿಸ್ತ ಜನಿಸಿದಾಗ ವ್ಯಕ್ತವಾದ ಪ್ರೀತಿ ಒಂದು ಮಳೆಯ ಹನಿಯಂತೆ, ಆದರೆ ಕಲ್ವಾರಿ ಶಿಲುಬೆಯ ಮೇಲೆ ಅರೆ ಬೆತ್ತಲೆಯಾಗಿ...

ಕೆಮ್ಮಿಂಜೆ ಶ್ರೀ ರಾಮ ಭಜನಾ ಮಂದಿರದ ಒಳಭಾಗದ ನವೀಕರಣ ಕಾರ್ಯಕ್ರಮಕ್ಕೆ ಶ್ರೀಗಳಿಗೆ ಆಮಂತ್ರಣ

0
ಪುತ್ತೂರು : 60 ವರ್ಷ ಪೂರ್ವದ ಕೆಮ್ಮಿಂಜೆ ಶ್ರೀ ರಾಮ ಭಜನಾ ಮಂದಿರದ ಒಳ ಭಾಗದ ನವೀಕರಣದ ಅಂಗವಾಗಿ ಏ 23 - 24 ರಂದು ನಡೆಯುವ ಧಾರ್ಮಿಕ ವಿಧಿಗಳು, ಸಭಾಕಾರ್ಯಕ್ರಮಕ್ಕಾಗಿ ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಪೀಠಾಧಿಪತಿ ಶ್ರೀ ವಿದ್ಯಾ...

ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ನೇತೃತ್ವದಲ್ಲಿ ಶ್ರೀ ಅಂಬಾಭವಾನಿಯ ಪ್ರತಿಮೆ ಸಮರ್ಪಣೆ

0
ಉಪ್ಪಿನಂಗಡಿ: ಮುಂಬರುವ ಮಾರ್ಚ್ 31 ರಿಂದ ಎಪ್ರಿಲ್ 4 ವರೆಗೆ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ನೆಕ್ಕಿಲಾಡಿಯ ಶ್ರೀ ಗುರು ರಾಘವೇಂದ್ರ ಮಠಕ್ಕೆ ಅಂಬಾ ಭವಾನಿ ದೇವಿಯ ಬೆಳ್ಳಿಯ ಪ್ರತಿಮೆಯನ್ನು ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ನೇತೃತ್ವದಲ್ಲಿ ಮಾ.29ರಂದು ಸಮರ್ಪಿಸಲಾಯಿತು. ರಾಘವೇಂದ್ರ ಮಠದಲ್ಲಿ ಅಂಬಾ ಭವಾನಿಗೂ ನಿತ್ಯ ಪೂಜೆ ಸಲ್ಲಿಸಬೇಕೆಂದು...

ಕ್ರೈಂ ನ್ಯೂಸ್

ವಿದ್ಯಾಕ್ಷೇತ್ರ

ಸಂಪಾದಕೀಯ

Suddi Live Channel

ವಿಶೇಷ ಸುದ್ದಿ

ಶುಭಾಶಯ/ಶುಭಾರಂಭ

error: Content is protected !!
Breaking