ಬಿಸಿಬಿಸಿ ಸುದ್ದಿ
ಹೆಚ್ಚಿನ ಸುದ್ದಿ
Suddi News Link
ಸ್ವಚ್ಚ ಸುಂದರಗೊಳ್ಳುತ್ತಿದೆ ಗಬ್ಬೆದ್ದುನಾರುವ ರಾಜಕಾಲುವೆ : ನೀರಿನ ಸಮಸ್ಯೆಗಿಲ್ಲ ಇನ್ನು ಮಂಡೆಬಿಸಿ
02:16
ಮಣಿ ಮಣಿ ರುದ್ರಾಕ್ಷಿ ಮಣಿ.. ಮುಳಿಯ ಜ್ಯುವೆಲ್ಸ್ ನಲ್ಲಿ ಪ್ರಜ್ವಲಿಸುತ್ತಿದೆ 'ಸ್ವರ್ಣ ರುದ್ರಾಕ್ಷಿ'
07:35
CBSE ಹತ್ತನೆ ತರಗತಿ ಫಲಿತಾಂಶ ಪ್ರಕಟ : ತಾಲೂಕಿನಲ್ಲಿ ಒಂದರಿಂದ ಎಂಟನೇ ರ್ಯಾಂಕ್ ದಾಖಲಿಸಿದ AMBIKA VIDHYALAYA
23:57
CBSE SSLC ಪರೀಕ್ಷೆ ಫಲಿತಾಂಶ ಪ್ರಕಟ | ವಿವೇಕಾನಂದ ಸೆಂಟ್ರಲ್ ಸ್ಕೂಲ್ಗೆ ಶೇ 100% ಫಲಿತಾಂಶ
14:32
ಧಾರ್ಮಿಕ ಸುದ್ದಿ
ಹೋರಿ ಮರಳುವಿಕೆಗಾಗಿ ದೇವರಲ್ಲಿ ಮೊರೆ ಹೊದ ಭಕ್ತರು-ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ
ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಸುತ್ತಾಡುತ್ತಿದ್ದ ಬೀಡಾಡಿ ಎರಡು ಹೋರಿಗಳು ನಾಪತ್ತೆಯಾದ ಬಳಿಕ ಹೋರಿಗಳು ಮರಳಿ ಬರುವಂತೆ ಭಕ್ತರು ಶ್ರೀ ದೇವರ ಮೊರೆ ಹೋಗಿದ್ದಾರೆ. ಹೋರಿ ನಾಪತ್ತೆಯಾದ ಮೂರು ದಿನದೊಳಗೆ ಕೆಲ ಭಕ್ತರು ಪ್ರತ್ಯೇಕ ಪ್ರತ್ಯೇಕವಾಗಿ ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿರುವ ಬಗ್ಗೆ ತಿಳಿದು ಬಂದಿದೆ.
ಸಾಧು ಸ್ವಭಾವದ...
ಮೇ. 17 :ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ತಿಂಗಳು ಮಹಿಳೆಯರಿಂದಲೇ ನಡೆಯುವ ಲಲಿತಾ ಸಹಸ್ರನಾಮ ಪಠಣ ಮತ್ತು ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮ ಮೇ .17ರಂದು ಸಂಜೆ ಗಂಟೆ 4.45ಕ್ಕೆ ನಡೆಯಲಿದೆ.
ದೇವಳದ ಪ್ರಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಕಾರ್ಯಕ್ರಮದಲ್ಲಿ...
ಮೇ 17, 18ಕ್ಕೆ ಕಡೇಶ್ವಾಲ್ಯ ದಾರುಲ್ ಮುಸ್ತಾಫ ಮೋರಲ್ ಅಕಾಡೆಮಿಯ ವಾರ್ಷಿಕೋತ್ಸವ
ಒಂದು ಸಂಸ್ಥೆಯ 144 ವಿದ್ಯಾರ್ಥಿಗಳಿಗೆ ಸನದುದಾನ ಇತಿಹಾಸದಲ್ಲೇ ಪ್ರಥಮ
ಪುತ್ತೂರು: ಕರ್ನಾಟಕದ ಇತಿಹಾಸದಲ್ಲಿ ಧಾರ್ಮಿಕವಾಗಿ ಒಂದು ಸಂಸ್ಥೆಯಲ್ಲಿ 140 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುವ ಮೊದಲ ಕಾರ್ಯಕ್ರಮವಾಗಿ ಕಡೇಶ್ವಾಲ್ಯ ಗ್ರಾಮದ ನಚ್ಚಬೆಟ್ಟುವಿನ ದಾರುಲ್ ಮುಸ್ತಾಫ ಮೋರಲ್ ಅಕಾಡೆಮಿಯ ವಾರ್ಷಿಕೋತ್ಸವದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಮಹ್ ರೂಫ್ ಸುಲ್ತಾನಿ...