ಬಿಸಿಬಿಸಿ ಸುದ್ದಿ
ಹೆಚ್ಚಿನ ಸುದ್ದಿ
Suddi News Link
SSLC ಪರೀಕ್ಷೆಯ ಫಲಿತಾಂಶದಲ್ಲಿ ಪುತ್ತೂರು ತಾಲೂಕಿಗೆ ಪ್ರಥಮ Vivekananda English Medium School
28:05
ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾರ್ಥಿನಿಯರನ್ನು ಸಾಧಕರನ್ನಾಗಿ ರೂಪಿಸುತ್ತಿದೆ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು
38:26
ನಿಮ್ಮ ಮಾನಕ ಜ್ಯುವೆಲ್ಸ್ ಮಾನಕ ಜ್ಯುವೆಲ್ಸ್ನಲ್ಲಿ ನಿಮಗಾಗಿ ಕಾಯುತ್ತಿದೆ ಸ್ಪೆಷಲ್ ಡಿಸ್ಕೌಂಡ್
04:35
ಅಕ್ಷಯತೃತೀಯಕ್ಕೆ'SULTHAN DIAMONDS & GOLD'ನಲ್ಲಿ ಮಹಾ ಆಫರ್ ಚಿನ್ನಾಭರಣ ಖರೀದಿಯ ಪ್ರತಿ ಗ್ರಾಂ ಮೇಲೆ 350 ರಿಯಾಯಿತಿ
04:29
ಧಾರ್ಮಿಕ ಸುದ್ದಿ
ಪುತ್ತೂರು ಜಾತ್ರೆ ಮುಗಿದ ಬಳಿಕ ಬ್ರಹ್ಮರಥ ಮಂದಿರಕ್ಕೆ ಸೇರಿದ ಬ್ರಹ್ಮರಥ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ತೀ ಮಹಾಲಿಂಗೇಶ್ವರ ದೇವರ ಜಾತ್ರೆಗೆಂದು ರಥ ಕಟ್ಟಲು ಮಾರ್ಚ್ ತಿಂಗಳಲ್ಲಿ ಹೊರ ತಂದ ಬಳಿಕ ಜಾತ್ರೆ ಮುಗಿದು ರಥವನ್ನು ಬಿಚ್ಚಿದ ಬಳಿಕ ಮೇ.7ರಂದು ರಥ ಮಂದಿರಕ್ಕೆ ಸೇರಿಸಲಾಯಿತು.ಜಾತ್ರೆಯ ಸಂದರ್ಭ ಬ್ರಹ್ಮರಥವನ್ನು ರಥ ಬೀದಿಗೆ ತಂದು ರಥ ಕಟ್ಟುವ ಕೆಲಸ ಮಾಡಲಾಗುತ್ತದೆ....
ಊರಮಾಲ್ ಕೋಟಿ ಚೆನ್ನಯ ಗರೋಡಿ ಜೀರ್ಣೋದ್ಧಾರ-ಬಾಲಾಲಯದಲ್ಲಿ ಕೋಟಿ ಚೆನ್ನಯರ ಆರಾಧನೆ-ಶೀಘ್ರದಲ್ಲಿ ಬೋರ್ವೆಲ್ ಉದ್ಘಾಟನೆ
ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಸ.ನಂ.61ರಲ್ಲಿರುವ ಊರಮಾಲ್ ಕೋಟಿ ಚೆನ್ನಯ ಗರೋಡಿ ಜಾಗದಲ್ಲಿ ಈಗಾಗಲೇ ಕೊಳವೆಬಾವಿ(ಬೋರ್ ವೆಲ್) ಕೊರೆಯಿಸಲಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ನೀರು ಸಿಕ್ಕಿರುತ್ತದೆ. ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಪಡೆಯುವ ಕಾರ್ಯ ಪ್ರಗತಿಯಲ್ಲಿದ್ದು ಸಂಪರ್ಕ ಸಿಕ್ಕಿದೊಡನೆ ಬೆಳ್ಳಿಪಾಡಿ ಊರಮಾಲ್ ಮನೆತನ, ಗ್ರಾಮಸ್ಥರು ಮತ್ತು ಸಾರ್ವಜನಿಕರ ಉಪಸ್ಥಿತಿಯಲ್ಲಿ ಕೊಳವೆಬಾವಿಯ ಉದ್ಘಾಟನೆ...
ಕೆಮ್ಮತ್ತಡ್ಕ: ಶ್ರೀ ಅಣ್ಣಪ್ಪ ಪಂಜುರ್ಲಿ, ಶ್ರೀ ವಿಷ್ಣು ಮೂರ್ತಿ ಹಾಗೂ ಪರಿವಾರ ದೈವಗಳ ಕೋಲ
ಈಶ್ವರಮಂಗಲ: ಮೇ.8 ಮತ್ತು 9ರಂದು ಕೆಮ್ಮತ್ತಡ್ಕದಲ್ಲಿನ ತರವಾಡು ಮನೆಯಲ್ಲಿ ಶ್ರೀ ಅಣ್ಣಪ್ಪ ಪಂಜುರ್ಲಿ, ಶ್ರೀ ವಿಷ್ಣು ಮೂರ್ತಿ ಹಾಗೂ ಪರಿವಾರ ದೈವಗಳ ಕೋಲವು ನಡೆಯಲಿದೆ.
ಮೇ.8ರಂದು ಬೆಳಿಗ್ಗೆ 10ರಿಂದ ಗಣಪತಿ ಹೋಮ, ನಾಗತಂಬಿಲ, ವಿಷ್ಣುಮೂರ್ತಿ ದೈವದ ತಂಬಿಲ ಸಂಜೆ ಗಂಟೆ 5 ಕ್ಕೆ ದೈವಗಳ ಭಂಡಾರ ತೆಗೆಯುವುದು, ದೈವನರ್ತಕರಿಗೆ...