ಬಿಸಿಬಿಸಿ ಸುದ್ದಿ
ಹೆಚ್ಚಿನ ಸುದ್ದಿ
Suddi News Link
ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸುತ್ತಿದೆ ವಿವೇಕಾನಂದ ಪ.ಪೂ.ಕಾಲೇಜು | ವಿದ್ಯಾಸಂಸ್ಧೆ ಹೇಗಿದೆ? ವಿಶೇಷತೆ ಏನು!
17:39
ರಜತ ಸಂಭ್ರಮದಲ್ಲಿ SRK ಲ್ಯಾಡರ್ಸ್ | ಸಿಬ್ಬಂದಿಗಳಿಗೆ ಕ್ರೀಡಾಕೂಟ ಆಯೋಜನೆ | Koila Farm ಕಾರ್ಮಿಕರಿಗೆ ಗೌರವಾರ್ಪಣೆ
01:58:16
ಸಂಚಾರಕ್ಕೆ ತೆರೆದುಕೊಂಡ ನೆಹರುನಗರ ರೈಲ್ವೇ ಮೇಲ್ಸೇತುವೆ| ಸಂಸದರಿಂದ ವೀಕ್ಷಣೆ| ವಿದ್ಯಾರ್ಥಿನಿಯರಿಗೆ ಫುಲ್ ಖುಷ್
09:45
30 ಕ್ಕಿಂತಲೂ ಹೆಚ್ಚಿನ ವಿಚಾರಗಳನ್ನ ನೆನಪಿಟ್ಟು ಹೇಳುವ ಮೂಲಕ ದಾಖಲೆ ಬರೆದ ಪುಟಾಣಿ | ಸದ್ವಿತಾ ಬಿರಾದಾರ್
41:07
ಧಾರ್ಮಿಕ ಸುದ್ದಿ
ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ – ಭಕ್ತಾದಿಗಳಿಂದ ಶ್ರಮದಾನ ಸೇವೆ – ಮೇ.23 ರಂದು ಶಿಲಾನ್ಯಾಸ
ಆಲಂಕಾರು: ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು ಭಕ್ತಾಧಿಗಳು ಶ್ರಮದಾನದಲ್ಲಿ ಪಾಲ್ಗೊಳ್ಳುವ ಮೂಲಕ ಶ್ರೀ ದೇವಿಯ ಸೇವೆಯಲ್ಲಿ ತನ್ನನು ತಾನು ತೊಡಗಿಸಿಕೊಂಡು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.ಇದೀಗಾಗಲೇ ಶ್ರೀ ದೇವಿಯ ಗರ್ಭಗುಡಿಯ ಶಿಲೆಕಲ್ಲಿನ ಕೆತ್ತನೆಯು ಮುರುಡೇಶ್ವರದಲ್ಲಿ ನಡೆಯುತ್ತಿದ್ದು,...
ಮೇ.4,5: ನವೀಕರಣಗೊಂಡ ಉದನೆ ಸಂತ ತೋಮಸರ ಫೊರೋನಾ ದೇವಾಲಯದ ಪವಿತ್ರೀಕರಣ ವಿಧಿ, ವಾರ್ಷಿಕ ಹಬ್ಬ
ನೆಲ್ಯಾಡಿ: ನವೀಕರಣಗೊಂಡಿರುವ ಬೆಳ್ತಂಗಡಿ ಧರ್ಮಪ್ರಾಂತ್ಯಕ್ಕೆ ಒಳಪಟ್ಟ ಉದನೆ ಸಂತ ತೋಮಸರ ಫೊರೇನಾ ದೇವಾಲಯದ ಪವಿತ್ರೀಕರಣ ವಿಧಿ ಮತ್ತು ದೇವಾಲಯ ಪ್ರತಿಷ್ಠಾವಿಧಿಗಳು ಹಾಗೂ ವಾರ್ಷಿಕ ಹಬ್ಬ ಮೇ.4 ಮತ್ತು 5ರಂದು ನಡೆಯಲಿದೆ ಎಂದು ಚರ್ಚ್ನ ಧರ್ಮಗುರು ಫಾ.ಸಿಬಿ ತೋಮಸ್ ಪನಚ್ಚಿಕ್ಕಲ್ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮೇ.4ರಂದು ಸಂಜೆ 3.30ಕ್ಕೆ ಬೆಳ್ತಂಗಡಿ ಧರ್ಮಪ್ರಾಂತ್ಯದ...
ಚೆನ್ನಾವರ ಉಳ್ಳಾಕುಲು ದೈವಸ್ಥಾನದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ,ವರ್ಷಾವಧಿ ನೇಮೋತ್ಸವ
ಸವಣೂರು : ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಚೆನ್ನಾವರಗಡಿಗುತ್ತು ಶ್ರೀ ಉಳ್ಳಾಕುಲು ಮಾಡ ,ಗ್ರಾಮ ದೈವ ಅಬ್ಬೆಜಲಾಯ ಹಾಗೂ ಸಪರಿವಾರ ದೈವಗಳ ದೈವಸ್ಥಾನದಲ್ಲಿ ಮೇ.1 ಮೊದಲ್ಗೊಂಡು ಮೇ.2ರ ವರೆಗೆ ವರ್ಷಾವಧಿ ನೇಮೋತ್ಸವ ನಡೆಯಿತು.
ದೈವಸ್ಥಾನದಲ್ಲಿ ಮೇ.1ರಂದು ಬೆಳಿಗ್ಗೆ ಗಣಹೋಮ, ನವಕ ಕಲಶ ,ಮಧ್ಯಾಹ್ನ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ...