ಬಿಸಿಬಿಸಿ ಸುದ್ದಿ
ಹೆಚ್ಚಿನ ಸುದ್ದಿ
Suddi News Link
ಬ್ರಹ್ಮಶ್ರೀ ನಾರಾಯಣಗುರುಗಳ ಪ್ತತಿಮೆಗೆ ಮಾಲರ್ಪಣೆ ಮಾಡುವ ದೃಶ್ಯಾವಳಿಇಡೀ ಜಗತ್ತಿಗೆ ತಲುಪಿವೆ ಅಧ್ಯಕ್ಷ ಸತೀಶ್ ಕುಂಪಲ
09:04
ಈ ಹಿಂದೆ ಒಮ್ಮೆಯೂ ನಾರಾಯಣ ಗುರುಗಳ ನೆನಪಾಗದವರಿಗೆ ಚುನಾವಣೆ ಸಂದರ್ಭ ಯಾಕೆ ನೆನಪಾಗಿದೆ?-ಅಮಳ ರಾಮಚಂದ್ರ ಪತ್ರಿಕಾಗೋಷ್ಟಿ
26:07
ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಸಂಭ್ರಮ | ಬ್ರಹ್ಮರಥೋತ್ಸವದಂದು ದಿ.ಮುತ್ತಪ್ಪ ರೈ ಸ್ಮರಣಾರ್ಥವಾಗಿ ಅನ್ನಸಂತರ್ಪಣೆ
09:59
ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಎಲ್ಲರ ದಾಹ ತಣಿಸುವ ತಂಪಾದ ಮಜ್ಜಿಗೆ
13:25
ಧಾರ್ಮಿಕ ಸುದ್ದಿ
ಎ.26ಕ್ಕೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಕುಂಕುಮಾರ್ಚನೆ
ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ತಿಂಗಳ 3ನೇ ವಾರ ನಡೆಯುತ್ತಿದ್ದ ಮಹಿಳೆಯರಿಂದ ನಡೆಯುವ ಸಾಮೂಹಿಕ ಕುಂಕುಮಾರ್ಚನೆ ಪುತ್ತೂರು ಜಾತ್ರೆಯ ಅಂಗವಾಗಿ ಎ.26ಕ್ಕೆ ನಡೆಯಲಿದೆ. ಸಾಮೂಹಿಕ ಕುಂಕುಮಾರ್ಚನೆಯಲ್ಲಿ ಪಾಲ್ಗೊಳ್ಳುವ ಮಹಿಳೆಯರು ಗಮನಿಸುವಂತೆ ಸಂಘಟಕರು ತಿಳಿಸಿದ್ದಾರೆ.
ಈಶ್ವರಮಂಗಲ ಹನುಮಗಿರಿಯಲ್ಲಿ ಶ್ರೀ ರಾಮನವಮಿ-ನವಕಲಶಾಭಿಷೇಕ
ಈಶ್ವರಮಂಗಲ: ಈಶ್ವರಮಂಗಲ ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಶ್ರೀರಾಮನವಮಿಯ ಪ್ರಯುಕ್ತ ರಾಮನವಮಿ ಆಚರಿಸಲಾಯಿತು. ನವಕಲಶಾಭಿಷೇಕ, ಮಹಾಪೂಜೆ, ರಾತ್ರಿ ಸಿಂಧೂರ, ಕುಂಕುಮ, ಶ್ರೀಗಂಧ, ರಕ್ತ ಚಂದನ, ಸಿಯಾಳ, ಹಾಲು, ಪುಷ್ಪ, ಜೇನುತುಪ್ಪ, ಅರಸಿನದಿಂದ ಅಭಿಷೇಕ ಮಾಡಲಾಯಿತು.
ಧಾರ್ಮಿಕ ಕಾರ್ಯಕ್ರಮವನ್ನು ಗುರುತಂತ್ರಿ ನೆರವೇರಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಧರ್ಮದರ್ಶಿಗಳಾದ...
ಪುತ್ತೂರು ಜಾತ್ರೆ-ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮರಥೋತ್ಸವ
ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಽ ಜಾತ್ರೋತ್ಸವದಲ್ಲಿ ಏ.17ರಂದು ರಾತ್ರಿ ಶ್ರೀ ದೇವರ ಬ್ರಹ್ಮರಥೋತ್ಸವವು ಭಕ್ತಿ ಸಂಭ್ರಮದೊಂದಿಗೆ ವೈಭವಯುತವಾಗಿ ನಡೆಯಿತು. ರಥೋತ್ಸವದ ಮೊದಲು ‘ಪುತ್ತೂರು ಬೆಡಿ’ ಎಂದೇ ಪ್ರಸಿದ್ಧಿಯಾಗಿರುವ ವಿಶೇಷ ಸುಡುಮದ್ದುಗಳ ಪ್ರದರ್ಶನ ನಡೆಯಿತು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಭಕ್ತಾದಿಗಳು ಬ್ರಹ್ಮರಥೋತ್ಸವ,...