ಹೆಚ್ಚಿನ ಸುದ್ದಿ

Suddi News Link

ಧಾರ್ಮಿಕ ಸುದ್ದಿ

ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಗೆ ಮಾಹಿತಿ‌‌ ಕೇಂದ್ರ ಉದ್ಘಾಟನೆ

0
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಗೆ ಸಂಬಂಧಿಸಿ ಎ.16 ರಿಂದ 17 ರ ತನ‌ಕ ದೇವಳದ ಸೋಪಾನ ಮಂಟಪದಲ್ಲಿ ನಡೆಯುವ ಮಾಹಿತಿ ಕೇಂದ್ರವನ್ನು ಎ.16 ರಂದು ಉದ್ಘಾಟಿಸಲಾಯಿತು. ರಾಜ್ಯ ಧಾ‌ರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಅವರು ದೀಪ ಪ್ರಜ್ವಲಿಸಿದರು. ದೇವಳದ...

ಮದಕ ಆರಾಧ್ಯ ಲೇಔಟ್ ನಲ್ಲಿ ನೂತನವಾಗಿ ನಿರ್ಮಿಸಿದ ಸಾರ್ವಜನಿಕ ಆರಾಧ್ಯ ಕಟ್ಟೆ ಲೋಕಾರ್ಪಣೆ-ಪೂಜಾ ಕಾರ್ಯಕ್ರಮ

0
ಪುತ್ತೂರು: ಮದಕ ಆರಾಧ್ಯ ಲೇಔಟ್ ನಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ದೇವರ ಸಾರ್ವಜನಿಕ ಆರಾಧ್ಯ ಕಟ್ಟೆಯು ಏ.18 ರಂದು ಲೋಕಾರ್ಪಣೆಗೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಏ.14 ಹಾಗೂ 15 ರಂದು ಧಾರ್ಮಿಕ ಶ್ರದ್ಧಾ ಕಾರ್ಯಕ್ರಮಗಳು ಸಾರ್ವಜನಿಕ ಆರಾಧ್ಯ ಕಟ್ಟೆಯ ಅಧ್ಯಕ್ಷ ಎನ್.ಕರುಣಾಕರ್ ರೈ ದೇರ್ಲರವರ ಅಧ್ಯಕ್ಷತೆಯಲ್ಲಿ ನೆರವೇರಿತು. ಕೆಮ್ಮಿಂಜೆ ಶ್ರೀ...

ಏ.20-21: ಅಮೈ ಬಾರಿಕೆ ತರವಾಡು ಕುಟುಂಬ ದೈವಗಳ ನೇಮೋತ್ಸವ ಸಂಭ್ರಮ

0
ನಾಗ ದೇವರಿಗೆ ತಂಬಿಲ | ಶ್ರೀ ಸತ್ಯನಾರಾಯಣ ಪೂಜೆ | ಹರಿಸೇವೆ | ಧರ್ಮದೈವಗಳ ನೇಮೋತ್ಸವ ಪುತ್ತೂರು: ಅರಿಯಡ್ಕ ಗ್ರಾಮದ ಅಮೈ ಬಾರಿಕೆ ತರವಾಡು ಕುಟುಂಬ ದೈವಗಳ ನೇಮೋತ್ಸವವು ಏ.20 ಮತ್ತು 21 ರಂದು ಅಮೈ ಬಾರಿಕೆ ಕುಟುಂಬಸ್ಥರ ತರವಾಡು ಮನೆಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಗಣಹೋಮ, ನಾಗ ದೇವರಿಗೆ...

ಕ್ರೈಂ ನ್ಯೂಸ್

ವಿದ್ಯಾಕ್ಷೇತ್ರ

ಸಂಪಾದಕೀಯ

Suddi Live Channel

ವಿಶೇಷ ಸುದ್ದಿ

ಶುಭಾಶಯ/ಶುಭಾರಂಭ

error: Content is protected !!
Breaking