ಬಿಸಿಬಿಸಿ ಸುದ್ದಿ
ಹೆಚ್ಚಿನ ಸುದ್ದಿ
Suddi News Link
ಬಿಜೆಪಿಯಿಂದ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತ ಯಾವ ಕೆಲಸ ಆಗಿದೇ...? ಹೇಳಿ ನೀವು..? | ಮಾಜಿ ಸಚಿವ ಬಿ. ರಮಾನಾಥ್ ರೈ
07:57
ನಾನು ನಿಮ್ಮವನೇ, ತಲೆತಗ್ಗಿಸುವ ಕೆಲಸ ಮಾಡಲ್ಲ | ಪೂರ್ವಭಾವಿ ಸಮಾವೇಶದಲ್ಲಿ ಪದ್ಮರಾಜ್ ಆರ್ ಹೇಳಿಕೆ
20:09
ವೈಫಲ್ಯ ಮರೆಮಾಚಲು ಕೇಂದ್ರ ಸರಕಾರವನ್ನು ದೂರುವ ನಾಟಕ ಮಾಡುತ್ತಿದ್ದಾರೆ | ಶಾಸಕ ಪ್ರತಾಪ್ ಸಿಂಹ ನಾಯಕ್
11:15
Folding Table, Bed, Dining Table, sensor Washroom | ಸೂಪರ್ ಪ್ಲಾನ್ಸ್ ನೊಂದಿಗೆ ಪುತ್ತೂರಿನಲ್ಲಿ ನಿಮ್ಮ DBC
17:24
ಧಾರ್ಮಿಕ ಸುದ್ದಿ
ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ನೇತೃತ್ವದಲ್ಲಿ ಶ್ರೀ ಅಂಬಾಭವಾನಿಯ ಪ್ರತಿಮೆ ಸಮರ್ಪಣೆ
ಉಪ್ಪಿನಂಗಡಿ: ಮುಂಬರುವ ಮಾರ್ಚ್ 31 ರಿಂದ ಎಪ್ರಿಲ್ 4 ವರೆಗೆ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ನೆಕ್ಕಿಲಾಡಿಯ ಶ್ರೀ ಗುರು ರಾಘವೇಂದ್ರ ಮಠಕ್ಕೆ ಅಂಬಾ ಭವಾನಿ ದೇವಿಯ ಬೆಳ್ಳಿಯ ಪ್ರತಿಮೆಯನ್ನು ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ನೇತೃತ್ವದಲ್ಲಿ ಮಾ.29ರಂದು ಸಮರ್ಪಿಸಲಾಯಿತು.
ರಾಘವೇಂದ್ರ ಮಠದಲ್ಲಿ ಅಂಬಾ ಭವಾನಿಗೂ ನಿತ್ಯ ಪೂಜೆ ಸಲ್ಲಿಸಬೇಕೆಂದು...
ನೆಕ್ಕಿಲಾಡಿ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಮಾ.31ರಿಂದ ಎ.4ರವರೆಗೆ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ
ಉಪ್ಪಿನಂಗಡಿ: ಇಲ್ಲಿನ 34 ನೆಕ್ಕಿಲಾಡಿಯ ಶ್ರೀ ಗುರು ರಾಘವೇಂದ್ರ ಮಠವು ಪುನರ್ ನಿರ್ಮಾಣಗೊಂಡು ಮಾ.31ರಿಂದ ಎ.4ರವರೆಗೆ ಲಕ್ಷ್ಮಣ ಸಹಿತ ಸೀತಾರಾಮ ದೇವರು, ಮುಖ್ಯಪ್ರಾಣ ದೇವರು ಮತ್ತು ಶ್ರೀ ಗುರುರಾಘವೇಂದ್ರ ಸಾರ್ವಭೌಮರ ಬೃಂದಾವನ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿದೆ.
ರಾಷ್ಟ್ರೀಯ ಹೆದ್ದಾರಿ 75ರ ಪಾರ್ಶ್ವದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ...
ಗಂಡಿಬಾಗಿಲು: ಬದ್ರ್ ದಿನಾಚರಣೆ, ಇಫ್ತಾರ್ ಕೂಟ
ರಾಮಕುಂಜ: ನುಜೂಮುಲ್ ಇಸ್ಲಾಂ ಯಂಗ್ಮೆನ್ಸ್ ಗಂಡಿಬಾಗಿಲು ಇದರ ವತಿಯಿಂದ ಬದ್ರ್ ದಿನಾಚರಣೆ ಮತ್ತು ಇದರ ಸಲುವಾಗಿ ರಮಳಾನ್ ಉಪವಾಸ ಬಿಡಿಸುವ ಇಫ್ತಾರ್ ಕೂಟ ಸಮಾರಂಭ ಮಾ. 28ರಂದು ಜರಗಿತು.
ಬದ್ರ್ ದಿನಾಚರಣೆ ಸಲುವಾಗಿ ಕುತುಬಿಯ್ಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಹಮೀದ್ ಸೌಕತ್ ಆಲಿ ಫೈಝಿ ನೇತೃತ್ವದಲ್ಲಿ ಮೌಲೂದ್...