ಜಯನಗರ ಅಂಗನವಾಡಿ ಕೇಂದ್ರಕ್ಕೆ ಸ್ಥಳೀಯ ನಿವಾಸಿಗಳಿಂದ ಉಪಕರಣಗಳ ಕೊಡುಗೆ

0


ಜಯನಗರ ಅಂಗನವಾಡಿ ಕೇಂದ್ರಕ್ಕೆ ಸ್ಥಳೀಯ ನಿವಾಸಿಗಳಿಂದ ವಿವಿಧ ಉಪಕರಣಗಳ ಕೊಡುಗೆ ಹಸ್ತಾಂತರ ಡಿ.೨೦ ರಂದು ನಡೆಯಿತು. ವಿದ್ಯಾರ್ಥಿಯ ಪೋಷಕರಾದ ಅಬ್ದುಲ್ ಮಜೀದ್ ಕುತ್ತಮೊಟ್ಟೆಯವರು ತೂಕದ ಸ್ಕೇಲ್ ಕೊಡುಗೆಯಾಗಿ ನೀಡಿದ್ದು , ಸ್ಥಳೀಯ ನಿವಾಸಿ ನಫೀಸರಿವರು ಮೇಜನ್ನು ಕೊಡುಗೆಯಾಗಿ ನೀಡಿದರು. ಸ್ಥಳೀಯ ಉದ್ಯಮಿ ಅಪರ್ಣ ಇಂಡಸ್ಟ್ರೀಸ್ ಮಾಲಕರಾದ ದಿ.ರಾಮಚಂದ್ರಭಟ್ ರವರ ಸ್ಮರಣಾರ್ಥಕವಾಗಿ ರಾಮಚಂದ್ರಭಟ್ ರವರ ಪುತ್ರರು ಅಂಗನವಾಡಿ ಕೇಂದ್ರಕ್ಕೆ ವರದಿ ಪ್ರತಿಕೆಯ ಚಂದ ಮಾಡುವ ಮೂಕ ಸಹಕರಿಸಿದರು. ಈ ಸಂದರ್ಭದಲ್ಲಿ ಅಂನವಾಡಿ ಶಿಕ್ಷಕಿ ತಿರುಮಲೇಶ್ವರಿ ಸಹಾಯಕಿ ಶ್ರೀನಿಧಿ ಆರೋಗ್ಯ ಸುರಕ್ಷಾ ಅಧಿಕಾರಿ ಶ್ರೀಮತಿ ಲೀಲಾವತಿ ಪೋಷಕಾರಾದ ನಿಶಾನ ಸುದ್ದಿ ಪತ್ರಿಕೆ ವರದಿಗಾರ ಹಸೈನರ್ ಜಯನಗರ ಉಪಸ್ಥಿತರಿದ್ದರು.