ಸುಳ್ಯ ಹಳೇಗೆಟು ಸಂತೃಪ್ತಿ ರೆಸ್ಟೋರೆಂಟ್ ಬಳಿಯಲ್ಲಿ ಶ್ರೀಮತಿ ಕೀರ್ತನ ನವೀನ್ ಕುಮಾರ್ ಮಾಲಕತ್ವದ ಶ್ರೀ ಪೂಟ್ ವೇರ್ ಮತ್ತು ಪ್ಯಾನ್ಸಿ ಮಳಿಗೆ ಎ.2 ರಂದು ಶುಭಾರಂಭಗೊಳ್ಳಲಿದೆ.
ಮಳಿಗೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್ ಉದ್ಘಾಟಿಸಲಿದ್ದಾರೆ.
ಉದ್ಘಾಟನ ಸಮಾರಂಭದಲ್ಲಿ ಅನೇಕ ಗಣ್ಯರು ಬಾಗವಹಿಸಲಿದ್ದಾರೆ.
ಮಳಿಗೆಯಲ್ಲಿ ಪುರುಷರ,ಮಹಿಳೆಯರ, ಮಕ್ಕಳ ಅತ್ಯಾಧುನಿಕ ಶೈಲಿಯ ವಿವಿಧ ವಿನ್ಯಾಸ ಚಪ್ಪಲಿಗಳು,ಶೂಗಳು ಹಾಗೂ ಫ್ಯಾನ್ಸಿ ಮೆಟೀರಿಯಲ್ ಗಳು ದೊರೆಯುತ್ತದೆ.
ಶುಭಾರಂಭ ಪ್ರಯುಕ್ತ ವಿಶೇಷ ರಿಯಾಯಿತಿ ದರದಲ್ಲಿ ನಿಮಗೆ ಬೇಕಾಗುವ ಪೂಟ್ ವೇರ್ ಮತ್ತು ಪ್ಯಾನ್ಸಿ ಸಾಮಾಗ್ರಿಗಳು ದೊರೆಯುತ್ತದೆ ಎಂದು ಕೀರ್ತನ ನವೀನ್ ಕುಮಾರ್ ಸಂತೃಪ್ತಿ ತಿಳಿಸಿದ್ದಾರೆ.